Saturday, December 6, 2025
Saturday, December 6, 2025

ಪ್ರಪಂಚದ ಸಮಸ್ಯೆಗಳಿಗೆ ಗಾಂಧೀ ಚಿಂತನೆಗಳಿಂದ ಪರಿಹಾರ-ಆಂಟೋನಿಯೊ ಗುಟ್ರೆಸ್

Date:

ಮಹಾತ್ಮ ಗಾಂಧಿಯವರ ವಿಚಾರ ಧಾರೆಗಳನ್ನು ಅನುಸರಿಸಿದರೆ ಪ್ರಪಂಚದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟನಿಯೋ ಗುಟ್ರೆಸ್‌ ಹೇಳಿದ್ದಾರೆ.

ಗಾಂಧಿಜಿಯವರ ಹುಟ್ಟುಹುಬ್ಬದ ಪ್ರಯುಕ್ತ ವಿಶ್ವದಲ್ಲಿ ಅಂತರಾಷ್ಟ್ರೀಯ ಅಂಹಿಸಾ ದಿನಾಚರಣೆಯನ್ನ ಆಚರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಾಂತಿಯ ಮಹತ್ವವನ್ನ ಪ್ರತಿಯೊಬ್ಬರು ಅರಿತುಕೊಳ್ಳೋದು ಅತ್ಯಗತ್ಯ. ಅಲ್ಲದೆ ಅವರ ತತ್ವಗಳನ್ನು ಅಳವಡಿಸಿಕೊಂಡರೆ ವಿಶ್ವದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ನಾಟೆಡ್‌ ಗನ್‌ ಅನ್ನ ಟ್ವಿಟರ್‌ನಲ್ಲಿ ಶೇರ್‌ ಮಾಡಿ ಅದಕ್ಕೆ ಕ್ಯಾಪ್ಶನ್‌ ಹಾಕಿದ್ದಾರೆ.

ಅಂದಹಾಗೆ ಅಮೆರಿಕಾದಲ್ಲಿರುವ ಈ ನಾಟೆಡ್‌ ಗನ್‌ ಶಾಂತಿ ಮತ್ತು ಅಹಿಂಸೆಯ ಸಂಕೇತವಾಗಿದ್ದು, ಜಾಗತಿಕ ವಾಸ್ತು ಶಿಲ್ಪ ಅನ್ನೋ ಮಾನ್ಯತೆಯನ್ನ ಪಡೆದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...