Wednesday, October 2, 2024
Wednesday, October 2, 2024

ನೆತ್ತರ ಅಕ್ಷರಗಳ ಪತ್ರ ಊರಿಗೇ ಉಪಕಾರ ಮಾಡಿತು

Date:

ವಿದ್ಯಾರ್ಥಿಗಳು ಏನಾದರೂ ಬೇಡಿಕೆ ಈಡೇರಬೇಕೆಂದರೆ ಈಗ ಮುಷ್ಕರ, ಪ್ರತಿಭಟನೆ, ಜಾಥಾ ಇತ್ಯಾದಿ ಮಾರ್ಗಗಳನ್ನ ಮೊರೆ ಹೋಗುತ್ತಾರೆ.

ಆದರೆ ನೀವೀಗ ಅಚ್ವರಿಪಡುವಂತಹ ಸುದ್ದಿ ಇದೆ. ಓರ್ವನೇ ವಿದ್ಯಾರ್ಥಿ ಅಂತಹ ಕೆಲಸ ಮಾಡಿದ್ದಾನೆ. ತನ್ನ ಪ್ರಯತ್ನದಿಂದ ಇಡೀ ಊರಿಗೇ ಉಪಕಾರ ಮಾಡಿದ ಮಾಹಿತಿ ಇಲ್ಲಿದೆ.

ಕುಮಾರ ಸ್ವಾಮಿ ಅವರು ಸೀಎಂ ಆದಾಗಿನಿಂದ ಈ ಹುಡುಗ ತನ್ಮ ಊರಾದ ನಾಲತವಾಡಿಗೆ  ಪಿ‌ಯು ಕಾಲೇಜು ಬೇಕೆಂದು ಅಲವತ್ತುಕೊಂಡಿದ್ದ.
ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ನಾಲತವಾಡಿಯಲ್ಲಿ ಈಗ ಪಿಯು ಕಾಲೇಜು ಮಂಜೂರಾಗಿದೆ.

ಆ ಹುಡುಗನ ಹೆಸರು.ವಿಜಯ ಜೋಶಿ.
ಆತ ಮಾಡಿದ್ದಿಷ್ಟೆ. ತನ್ನ ರಕ್ತವನ್ನೇ ಮಸಿಯಂತೆ ಮಾಡಿ ಪತ್ರ ಬರೆದ .
2019 ರಲ್ಲಿ ಮೋದೀಜಿ ಅವರಿಗೆ
ನೆತ್ತರ ಅಕ್ಷರದಲ್ಲೇ ಮನವಿ ಬರೆದಿದ್ದಾನೆ.

ರಕ್ತಕ್ಕೆ ಬೆಲೆ ಸಿಕ್ಕಿದೆ. ಮೇಲಿನ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಆತನ ಮೊರೆ ತಲುಪಿತು.
ಈಗ ನಾಲತವಾಡಕ್ಕೆ ಪಿಯು ಕಾಲೇಜು
ಬಂದಿದೆ.ಜನ ಈಗ ಡೊನೇಷನ್ ಇಲ್ಲದೇ ಮಕ್ಕಳನ್ನ ಸೇರಿಸಲು ತುದಿಗಾಲಲ್ಲಿದ್ದಾರೆ

ಓರ್ವನ ಅವಿರತ ಪಯತ್ನ. ಅದೂ ರಕ್ತದಲ್ಲಿ ಬರೆದ ಪತ್ರ ಇಡೀ ಊರಿಗೇ
ಉಪಕಾರ ಮಾಡಿದೆ. .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...