Friday, August 14, 2026
Friday, August 14, 2026

ಗ್ಯಾನ ವಾಪಿ ಮಸಿದಿ ಒಳಗಿನ ವಿಗ್ರಹಗಳನ್ನಪೂಜಿಸಲು ಮಹಿಳೆಯರಿಗೆ ಅವಕಾಶ

Date:

ಇಂದು ವಾರಾಣಸಿ ಜಿಲ್ಲಾ ಕೋರ್ಟ್ ತೀರ್ಪು ಹೊರಬಿದ್ದಿದೆ.
ಕಾಶಿ ಗ್ಯಾನವಾಪಿ ಮಸೀದಿ ವಿವಾದ ಸಂಬಂಧ ಹೊಸ ಹಿಂದೂಪರ ವಾದಕ್ಕೆ ಭರವಸೆ ಸಿಕ್ಕಿದೆ.
ಪ್ರಸ್ತುತ ವಿವಾದದಲ್ಲಿ
ವಾರಾಣಸಿ ವಕ್ಫ್ ಸಮಿತಿ ಮತ್ತು ಹಿಂದೂಪರ ಸಂಘಟನೆಗಳ ವಕಾಲತ್ತನ್ನ ನ್ಯಾಯಾಲಯ ದೀರ್ಘ ಪರಾಮರ್ಶಿಸಿದೆ.
ಗ್ಯಾನವಾಪಿ ಮಸಿದಿಯೊಳಗಿನ ಹಿಂದೂ ವಿಗ್ರಹಳಿಗೆ ಪೂಜೆ ಸಲ್ಲಿಸಲು ಐವರು ಮಹಿಳೆಯರು
ಅನುಮತಿ ಬೇಡಿದ್ದರು.
ಮಹಿಳೆಯರ ಪರ ವಾದವನ್ನ ಗೌರವಾನ್ವಿತ ನ್ಯಾಯಾಧೀಶರಾದ ಅಜಯ ಕೃಷ್ಣ ವಿಶ್ವೇಶ್ ಆಲಿಸಿದ್ದಾರೆ.
ವಕ್ಫ್ ಸಮಿತಿಯವರ ವಾದವನ್ನೂ ಮನಗಂಡಿದ್ದಾರೆ.
ಸದ್ಯ ಮಹಿಳೆಯರಿಗೆ ಪೂಜೆ ಸಲ್ಲಿಸಲು ಯಾವುದೇ ಅಡೆತಡೆಗಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮುಂದಿನ ವಿಚಾರಣೆಯನ್ನ ಸೆ.22 ಕ್ಕೆ ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ವರದಿ ಮಾಡಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...