Saturday, December 6, 2025
Saturday, December 6, 2025

ಖ್ಯಾತ ಕನ್ನಡಚಿತ್ರ ನಿರ್ದೇಶಕ ನಾರಾಯಣ್ ಅವರಿಂದ ಫಿಲ್ಮ್ ಅಕಾಡೆಮಿ ಆರಂಭ

Date:

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಆರಂಭಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಎಸ್.ನಾರಾಯಣ್ ಕಲಾ ಸಾಮ್ರಾಟ್ ಎಂದೇ ಖ್ಯಾತಿ ಪಡೆದವರು.
ಇದೀಗ ಅವರ ಮಗ ಪವನ್ ತಂದೆಯ ಹೆಸರಿನ್ನೇ ಇಟ್ಟುಕೊಂಡು ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ.

ಸಿನಿಮಾದಲ್ಲಿ ಆಸಕ್ತಿಯುಳ್ಳವರಿಗೆ ಈ ಅಕಾಡೆಮಿ ತರಬೇತಿ ನೀಡಲಿದೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಎಸ್.ನಾರಾಯಣ್ ನನ್ನ ಮಗ ಸ್ವಂತಿಕೆಯಿಂದ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾನೆ. ಆತ ಹೆಚ್ಚು ಮಾತನಾಡುವವನಲ್ಲ, ಸೈಲೆಂಟ್ ಆಗಿ ಕೆಲಸ ಮಾಡುತ್ತಾನೆ. ಜನರು ನನಗೆ ಕೊಟ್ಟ ಕಲಾ ಸಾಮ್ರಾಟ್ ಹೆಸರಿನಲ್ಲಿಯೇ ಅಕಾಡೆಮಿ ಶುರು ಮಾಡಿದ್ದು, ಆ ಹೆಸರು ಹಾಳಾಗದಂತೆ ಸಂಸ್ಥೆ ನಡೆಸು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...