Tuesday, May 5, 2026
Tuesday, May 5, 2026

“ಅಪ್ಪು”ಗೆ ಸ್ಪಂದನೆ ಹಾರ

Date:

ಅಭಿನಯ ಸರಸ್ವತಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದ ಪ್ರತಿಭಾವಂತನ ಕಣ್ಮರೆ ಊಹಾತೀತ.
ಪುನೀತ್ ಅಭಿನಯದ
ಚಿತ್ರಗಳು ಒಂದಲ್ಲ ಒಂದು ಸಾಮಾಜಿಕ ಸಂದೇಶ ಹೊತ್ತಿದ್ದವು.
ಅದಲ್ಲದೆ ಇತ್ತೀಚೆಗೆ
ಸ್ಪರ್ಧಾತ್ಮಕ ಪರೀಕ್ಷೆಗೆ
ವಿದ್ಯಾರ್ಥಿಗಳನ್ನ ತರಬೇತಿಗೊಳಿಸಲು
ಕೇಂದ್ರವನ್ನೂ ಆರಂಭಿಸಿದ್ದರು. ಸಾಮಾಜಿಕ ಸೇವೆಗೆ
ದೊಡ್ಮನೆಯನ್ನ ಅಣಿಗೊಳಿಸಿದ್ದರು.
ಅವರಲ್ಲಿ ಅನೇಕ ಸೇವಾಕಲ್ಪನೆಗಳಿದ್ದವು.ಅವು ಮೂರ್ತರೂಪಕ್ಕೆ ಬರುವ ಮುನ್ನವೇ
ಮೃತ್ಯು ಅವರನ್ನ ಸೆಳೆದದ್ದು.ಅತ್ಯಂತ
ದುದೃಷ್ಟಕರ.
ಪುನೀತ್ ನಟನೆಯೇ ಅಲ್ಲದೆ ನಮ್ಮ ಹೃದಯವನ್ನ ಗೆದ್ದ
ವರ್ಣಮಯ ಕಾರ್ಯಕ್ರಮ, ಕನ್ನಡದ ಕೋಟ್ಯಾಧಿಪತಿ
ನಿಜಕ್ಕೂ ಸ್ನೇಹ,ಪ್ರೀತಿ,ಮಮತೆ,ಅಭಿಮಾನ ತುಂಬಿ
ಈ ಕಾರ್ಯಕ್ರಮ
ನಡೆಸಿಕೊಟ್ಟಿರುವುದು
ಕನ್ನಡಿಗರು ಮರೆಯುವಂತಿಲ್ಲ.
ನಡೆಸಿದ ಖಾಸಗಿ ಚಾನಲ್ ಕೋಟಿ ಗಳಿಸಿತೋ ಗೊತ್ತಿಲ್ಲ.
ಆದರೆ ನಮ್ಮಂತಹ
ಕೋಟಿ ಹೃದಯಗಳನ್ನ ಗೆದ್ದ
ಅಭಿಮಾನದ ಅಧಿಪತಿ ,ಪುನೀತ್.
ಇದು ಅನನ್ಯ, ಅಪರೂಪ.
ಪುನೀತ್, ಮತ್ತೊಮ್ಮೆ ಹುಟ್ಟಿ ಬಾ…
ಎಂದು ದಯಾಮಯನಲ್ಲಿ
ನಮ್ಮದೆಲ್ಲರದ್ದೂ
ಹೃದಯದುಂಬಿದ
ಕೋರಿಕೆ.
ಪುನೀತ್ ನಿಮ್ಮ ಹಠಾತ್ ಅಗಲಿಕೆಗೆ
ಕೆ-ಲೈವ್ ಮೀಡಿಯ
ಕಂಬನಿಗೆರೆಯುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. R. Periyakaruppan ಒಂದೇ ಒಂದು ಮತದ ಅಂತರದಲ್ಲಿ ಸೋತ (ಮಂತ್ರಿ) ಡಿಎಂಕೆ ಅಭ್ಯರ್ಥಿ ಪೆರಿಯಾಕರುಪ್ಪನ್.

ಒಂದು ಮತ ತಾನೆ. ಎಂಬ ನಿರ್ಲಕ್ಷ್ಯ ಬಹಳ ಅಭ್ಯರ್ಥಿಗಳಲ್ಲಿದೆ. ಆದರೆ ಆ...

Ballari News ಪಾರಾಗುವ ಬಗೆ ಹೇಗೆ?. ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ನೀಡಿರುವ ಮಾಹಿತಿ ಎಲ್ಲರಿಗೂ ಅನ್ವಯ

Ballari News ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ...

S.N. Channabasappa ಪಶುವೈದ್ಯಕೀಯ ಮತ್ತು‌ ಮೀನುಗಾರಿಕೆ ವಿಜ್ಞಾನ ವಿವಿಗಳ ನೌಕರರಿಗೆ ನೀಡುತ್ತಿರುವ ಎನ್ ಪಿ ಎ ಕಡಿತ: ಶಾಸಕ ಚೆನ್ನಿ ಅವರಿಂದ ಖಂಡನೆ

S.N. Channabasappa "ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ...

Summer ಬೇಸಿಗೆಯ ಬಿರುಬಿಸಿಲು!. ಜಾನುವಾರು ರಕ್ಷಣೆಗೆ ಪಶುವೈದ್ಯಕೀಯ ಕಾಲೇಜಿನ ತಜ್ಞರ ಮಾರ್ಗದರ್ಶನ – ಮಾಹಿತಿ ಇಲ್ಲಿದೆ.

Summer ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲ ಧಗೆ ಹೆಚ್ಚಾಗುವ...