ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ
ಬಿ.ಎಸ್ಯಡಿಯೂರಪ್ಪ ಅವರ ಹೆಸರಿಡುವ ತೀರ್ಮಾನವನ್ನು ತಮ್ಮ ಸಚಿವ ಸಂಪುಟ ಕೈಗೊಂಡಿದೆ ಎಂದು ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರು ಇಂದು ಶಿವಮೊಗ್ಗ ಭೇಟಿಯಲ್ಲಿ ತಿಳಿಸಿದರು .
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿ ವೀಕ್ಷಿಸಿ ಅವರು ಮಾತನಾಡುತ್ತಿದ್ದರು.
ಇಷ್ಟು ದಿನ ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಇದ್ದ ಊಹಾಪೋಹಗಳಿಗೆ
ಈಗ ವಿರಾಮ ಸಿಕ್ಕಂತಾಗಿದೆ.
ಬಹುತೇಕ ನಾಯಕರು ಈ ಹೆಸರಿನ ಆಯ್ಕೆಯನ್ನ ಬೆಂಬಲಿಸಿದ್ದಾರೆಂದು ಸ್ಥಳೀಯ ರಾಜಕೀಯ ಮುಂಖಂಡರ ಅಭಿಪ್ರಾಯವಾಗಿದೆ.
ಶಿವಮೊಗ್ಗ ಏರ್ ಪೋರ್ಟಿಗೆ ಯಡಿಯೂರಪ್ಪ ಹೆಸರು-ಬೊಮ್ಮಾಯಿ
Date: