Wednesday, June 17, 2026
Wednesday, June 17, 2026

ಸೊರಬದ ಕುಂಟಗಳಲೆ ಅರಣ್ಯದಲ್ಲಿ ಚಿರತೆ ಸಾವು: ವಿದ್ಯುತ್ ಹರಿಸಿ ಕೊಂದಿರುವ ಶಂಕೆ

Date:

ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕುಂಟಗಳಲೆ ಅರಣ್ಯದಲ್ಲಿ ಸುಮಾರು ೧೦ ವರ್ಷ ಪ್ರಾಯದ ಚಿರತೆಯೊಂದು ಅಸು ನೀಗಿದೆ. ಬಹುಷಃ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಆರೋಪ ಕೇಳಿ ಬರುತ್ತಿದ್ದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಕಾಡುಕೋಣಗಳ, ಕಡವೆ, ಜಿಂಕೆಗಳ ಸಾವು ಕಾಣಿಸಿದ್ದು ಎಲ್ಲವನ್ನೂ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಕೊಂದು ಮಾರುವ ಜಾಲವೊಂದು ಈ ಭಾಗದಲ್ಲಿದ್ದು ಪ್ರಭಾವಿಗಳಿಂದಾಗಿ ಬೆಳಕಿಗೆ ಬರುತ್ತಿಲ್ಲ. ಅರಣ್ಯ ಇಲಾಖೆಯವರಿಗೆ ತಿಳಿದಿದ್ದರೂ ಹತಾಶೆಯಿಂದ ಕೈಚೆಲ್ಲಿಕುಳಿತಿದ್ದಾರೆಯೆ, ಪ್ರಾಣಿ ಹತ್ಯೆಗೆ ಕಡಿವಾಣ ಇಲ್ಲವೇ ಎಂಬ ಆತಂಕ ಸ್ಥಳೀಯರದ್ದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ವೃದ್ಧಾಪ್ಯದ ಲಕ್ಷಣಗಳನ್ನ ಮುಂದೂಡುವಲ್ಲಿ ಯೋಗಾಭ್ಯಾಸವೇ ಏಕೈಕ ಮಾರ್ಗ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಮನುಷ್ಯನ ಆಯುಷ್ಯ ಕ್ಷೀಣಿಸಿದಂತೆ ವಯೋಸಹಜ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾಗುವ...

Chamber Of Commerce Shivamogga ಮಹಿಳಾ ಉದ್ಯಮಿಗಳಿಗೆ ಮಾದರಿ ಸಾಹಸಿ ಡಾ.ಬಿ.ವಿ.ಲಕ್ಷ್ಮೀದೇವಿ : ಬಿ.ಗೋಪಿನಾಥ್

Chamber Of Commerce Shivamogga ಆಹಾರ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುತ್ತಿರುವ...