ದಿನಾಂಕ ೦೫.೦೬.೨೦೨೬ ರಂದು ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶಿವಮೊಗ್ಗ
ರಾಜೇಂದ್ರನಗರ ಬಡಾವಣೆಯ ಅನಿಕೇತನ ಪಾರ್ಕ್ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ
ಸಸಿ ನೆಡುವ ಹಾಗೂ ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ
ಪ್ರಶಸ್ತಿ ವಿತರಿಸುವ ಹಾಗೂ ಪರಿಸರ ಪ್ರೇಮಿಗಳಾಗಿ ರಾಜೇಂದ್ರನಗರ –ರವೀಂದ್ರನಗರ
ಪಾರ್ಕ್ಗಳಲ್ಲಿ ಪ್ರತಿದಿನ ಸಾರ್ವಜನಿಕ ಉದ್ಯಾನವನದಲ್ಲಿ ನೀರು ಹಾಕುವ ಸ್ವಯಂ
ಸೇವಕರಿಗೆ – ಪೌರಕಾರ್ಮಿಕರಿಗೆ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.
ರಾಜೇಂದ್ರನಗರ ನಿವಾಸಿಗಳ ಸಂಘದ ಶ್ರೀ ಅಶಿತ್ ಗೌಡರವರ ಅಧ್ಯಕ್ಷತೆಯಲ್ಲಿ ನಡೆದ
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ಧಿ
ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ನ ನಿರ್ದೇಶಕರಾದ ಶ್ರೀ ಕೆ.ಸಿ. ಬಸವರಾಜು ರವರು
ಪರಿಸರದ ಅಳಿವು-ಉಳಿವು ನಮ್ಮ ಕೈಯಲ್ಲಿದ್ದು ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಪರಿಸರ
ಸಂರಕ್ಷಣೆ ಬಗ್ಗೆ ಒಲವು ಮೂಡಿಸಲು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಚಿತ್ರಕಲಾ
ಸ್ಪರ್ಧೆ ಏರ್ಪಡಿಸಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದಿನ ಕಾರ್ಯಕ್ರಮ
ನಡೆಸಲಾಯಿತು ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾಗಿರುವ
ನಾವು ಶಿವಮೊಗ್ಗದ ಬಗ್ಗೆ ಹೆಮ್ಮೆ ಪಡುವ ಜೊತೆಗೆ ಇಲ್ಲಿನ ಪರಿಸರ ಸಂರಕ್ಷಣೆಗಾಗಿ ಶಿವಮೊಗ್ಗ
ಜಿಲ್ಲೆ ಬಯಲುಸೀಮೆ ಯಾಗದಂತೆ ತಡೆಯಲು ಮರ-ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಿ
ಸಂರಕ್ಷಿಸಲು ಎಲ್ಲರ ಸಹಕಾರ ಮುಖ್ಯ ಆ ದಿಸೆಯಲ್ಲಿ ಶಿವಮೊಗ್ಗ ನಮ್ಮ ಹೆಮ್ಮೆ – ಜಿಲ್ಲೆಯ
ಪರಿಸರ ಉಳಿಸಲು ಪರಿಸರಕ್ಕಾಗಿ ಎಲ್ಲಾ ಬೇಧ-ಭಾವಗಳನ್ನು ಬದಿಗಿಟ್ಟು ಒಟ್ಟಾಗಿ
ಪ್ರಯತ್ನಿಸಬೇಕೆಂದು ಕರೆ ನೀಡಿದರು.
ರಾಜ್ಯಾದ್ಯಂತ ನಡೆಯಲಿರುವ ಈ ಆಂದೋಲನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ
ಸಸಿಗಳನ್ನು ನೆಟ್ಟು ಬೆಳೆಸಲು ಎಲ್ಲರ ಸಹಕಾರ ಕೋರಿದರು.
ವಿದ್ಯಾರ್ಥಿಗಳು – ಯುವಕರು, ಮಹಿಳೆಯರು, ಹಿರಿಯ ನಾಗರೀಕರು, ಸಂಘ –
ಸಂಸ್ಥೆಗಳು, ಪರಿಸರಕ್ಕಾಗಿ ಒಟ್ಟಾಗಿ ಬಂದು ಅರ್ಥಪೂರ್ಣ ಕಾರ್ಯದಲ್ಲಿ
ಕೈಜೋಡಿಸಿರುವುದನ್ನು ಅವರು ಶ್ಲಾಫಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕಿ ್ತಗಳಾಗಿ
ಪಾಲ್ಗೊಂಡಿದ್ದ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿಯ ಸಂಸ್ಥೆಯ ಸದಸ್ಯರೂ ಹಾಗೂ ಕ್ಷಕಿರಣ ತಜ ್ಞರಾದ ಡಾ|| ಪರಮೇಶ್ವರ್ ಶಿಗ್ಗಾಂವ್ ರವರು ಪರಿಸರ ಹವಾಮಾನ ಬದಲಾವಣೆ
ನಮ್ಮ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ರವರು ಮತ್ತು ವಕೀಲರಾದ
ಶ್ರೀ ಕೆ.ಸಿ. ಬಸವರಾಜ್ ರವರು ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ
ಮಕ್ಕಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ನವಚೇತನ ಮಹಿಳಾ ಸಂಘದ
ಅಧ್ಯಕ್ಷೆ ಶ್ರೀಮತಿ ಪ್ರೇಮ ಪೂರ್ಣಚಂದ್ರ ರೋಟರಿ ಶಾಲೆ ಪ್ರಾಂಶುಪಾಲರಾದ ಶ್ರೀ ಸೂರ್ಯ
ನಾರಾಯಣ್ ಭಾಹುಸಾರ ವಿಜನ್ ವೈಭವ್ನ ಅಧ್ಯಕ್ಷರಾದ ಶ್ರೀ ವಿಜಯ್ ಬೇದ್ರೆ
ಕಾರ್ಯದರ್ಶಿ ಶ್ರೀ ರಮೇಶ್ ಕುಮಾರ್ ಮುಸಳೆ ರವರು ಶಿವಮೊಗ್ಗ ಮಹಾನಗರ
ಪಾಲಿಕೆಯ ಅಧಿಕಾರಿಗಳಾದ ಶ್ರೀ ಪ್ರಭುರಾಜ್ ಮುಂತಾದವರು ಬೆಳಗಿನ ವಾಯುವಿಹಾರಿಗಳ
ಸಂಘದ ಶ್ರೀ ರಮೇಶ್, ಶ್ರೀ ಹಾಲೇಶಪ್ಪ, ಶ್ರೀ ಕೃಷ್ಣಮೂರ್ತಿ, ಶ್ರೀ ಹರಿಶಂಕರ್ ಸುರಭಿ
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ವಿನಾಯಕ್, ಸ್ವಯಂ ಸೇವಕ ಶ್ರೀ
ಮಂಜುನಾಥ ಡಿ.ಎಸ್. ಮುಂತಾದವರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಾನಗರ ಪಾಲಿಕೆ, ಶಿವಮೊಗ್ಗ ಮಹಾತ್ಮ
ಗಾಂಧಿ ಗ್ರಾಮೀಣಾಭಿವೃದಿ ್ಧ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್. ನವಚೇತನ ಮಹಿಳಾ
ಸಂಘ ರಾಜೇಂದ್ರನಗರ ಬೆಳಗಿನ ವಾಯುವಿಹಾರಿಗಳ ಸಂಘ, ರವೀಂದ್ರನಗರ ಬಾಹುಸಾರ
ವಿಜನ್ ಇಂಡಿಯಾ – ವೈಭವ್, ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್, ಶಿವಮೊಗ್ಗ ಇವರುಗಳ
ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯುವಕರು
ಮಹಿಳೆಯರು ಹಿರಿಯ ನಾಗರೀಕರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ
ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿಗಳಾದ ಶ್ರೀ ಸಂತೋಷ್ರವರು ಮಾತನಾಡಿ ರಾಜ್ಯ ಕಾನೂನು ಸೇವಾ
ಪ್ರಾಧಿಕಾರ ರಾಜ್ಯದಲ್ಲಿ ೫ ಕೋಟಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಅವುಗಳ
ಸಂರಕ್ಷಣೆ ಮಾಡುವ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ಕಾರ್ಯದಲ್ಲಿ ಸಂಘ –
ಸಂಸ್ಥೆಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕರ್ನಾಟಕ ರಾಜ್ಯದಲ್ಲಿ
ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಕರೆನೀಡಿದರು
ರಾಜ್ಯಾದ್ಯಂತ ನಡೆಯಲಿರುವ ಈ ಆಂದೋಲನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ
ಸಸಿಗಳನ್ನು ನೆಟ್ಟು ಬೆಳೆಸಲು ಎಲ್ಲರ ಸಹಕಾರ ಕೋರಿದರು.
ವಿದ್ಯಾರ್ಥಿಗಳು – ಯುವಕರು, ಮಹಿಳೆಯರು, ಹಿರಿಯ ನಾಗರೀಕರು, ಸಂಘ –
ಸಂಸ್ಥೆಗಳು, ಪರಿಸರಕ್ಕಾಗಿ ಒಟ್ಟಾಗಿ ಬಂದು ಅರ್ಥಪೂರ್ಣ ಕಾರ್ಯದಲ್ಲಿ
ಕೈಜೋಡಿಸಿರುವುದನ್ನು ಅವರು ಶ್ಲಾಫಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕಿ ್ತಗಳಾಗಿ
ಪಾಲ್ಗೊಂಡಿದ್ದ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿಯ ಸಂಸ್ಥೆಯ ಸದಸ್ಯರೂ ಹಾಗೂ ಕ್ಷಕಿರಣ ತಜ ್ಞರಾದ ಡಾ|| ಪರಮೇಶ್ವರ್ ಶಿಗ್ಗಾಂವ್ ರವರು ಪರಿಸರ ಹವಾಮಾನ ಬದಲಾವಣೆ
ನಮ್ಮ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ರವರು ಮತ್ತು ವಕೀಲರಾದ
ಶ್ರೀ ಕೆ.ಸಿ. ಬಸವರಾಜ್ ರವರು ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ
ಮಕ್ಕಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ನವಚೇತನ ಮಹಿಳಾ ಸಂಘದ
ಅಧ್ಯಕ್ಷೆ ಶ್ರೀಮತಿ ಪ್ರೇಮ ಪೂರ್ಣಚಂದ್ರ ರೋಟರಿ ಶಾಲೆ ಪ್ರಾಂಶುಪಾಲರಾದ ಶ್ರೀ ಸೂರ್ಯ
ನಾರಾಯಣ್ ಭಾಹುಸಾರ ವಿಜನ್ ವೈಭವ್ನ ಅಧ್ಯಕ್ಷರಾದ ಶ್ರೀ ವಿಜಯ್ ಬೇದ್ರೆ
ಕಾರ್ಯದರ್ಶಿ ಶ್ರೀ ರಮೇಶ್ ಕುಮಾರ್ ಮುಸಳೆ ರವರು ಶಿವಮೊಗ್ಗ ಮಹಾನಗರ
ಪಾಲಿಕೆಯ ಅಧಿಕಾರಿಗಳಾದ ಶ್ರೀ ಪ್ರಭುರಾಜ್ ಮುಂತಾದವರು ಬೆಳಗಿನ ವಾಯುವಿಹಾರಿಗಳ
ಸಂಘದ ಶ್ರೀ ರಮೇಶ್, ಶ್ರೀ ಹಾಲೇಶಪ್ಪ, ಶ್ರೀ ಕೃಷ್ಣಮೂರ್ತಿ, ಶ್ರೀ ಹರಿಶಂಕರ್ ಸುರಭಿ
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ವಿನಾಯಕ್, ಸ್ವಯಂ ಸೇವಕ ಶ್ರೀ
ಮಂಜುನಾಥ ಡಿ.ಎಸ್. ಮುಂತಾದವರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕೊನೆಯಲ್ಲಿ ಗಿಡಮರ ಬೆಳೆಸಿ ಸಂರಕ್ಷಿಸುವ ಬಗ್ಗೆ, ಪ್ಲಾಸಿಕ್ ಬಳಕೆ ತಗ್ಗಿಸಿ
ಸಾರ್ವಜನಿಕ ವಾಹನ ಬಳಸುವ ಬಗ್ಗೆ ಮಹಾತ್ಮಾಗಾಂದಿ ü ಗ್ರಾಮೀಣಾಭಿವೃದ್ಧಿ ಸಂಸ್ಥೆಯ
ನಿರ್ದೇಶಕರಾದ ಶ್ರೀ ಕೆ.ಸಿ. ಬಸವರಾಜ್ ರವರು ಪ್ರತಿಜ್ಞಾ ವಿಧಿ ಭೋಧಿಸಿದರು.
