ಸಾಗರ ರಸ್ತೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದಲ್ಲಿ 119ನೇ ಅಮವಾಸ್ಯೆ ಸಂಗೀತ ಸಂಜೆ ಕಾರ್ಯಕ್ರಮವು ವಿಶೇಷವಾಗಿ ನಡೆಯಿತು. ಅಧ್ಯಕ್ಷ ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸಿದ್ದರು. ಸಾಗರದ ಹಿಂದೂಸ್ಥಾನಿ ಗಾಯಕಿ ಶ್ರೀಮಿತಿ ಬಿಂದು ಗುರುಪ್ರಸಾದ್ರಿಂದ ಸಂಗೀತ ಸೇವೆ ನಡೆಯಿತು. ರಾಮಣ್ಣ ಬಜಯಂತ್ರಿ, ವೀರಭದ್ರಯ್ಯ ಶಾಸ್ತ್ರಿ, ತುಕಾರಾಮ್ ರಂಗದೋಳ್, ವಿನಾಯಕ್ ಭಟ್, ಸಿದ್ದಣ್ಣ ಬಡಿಗೇರ್ ಕಾರ್ಯಕ್ರಮ ನಡೆಸಿಕೊಟ್ಟರು. ರೇವಣಸಿದ್ದಯ್ಯ ಶಾಸ್ತ್ರಿ ನಿರೂಪಿಸಿದರು.
ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದಲ್ಲಿ ಯಶಸ್ವಿಯಾದ ಬಿಂದು ಗುರುಪ್ರಸಾದ್ ಗಾಯನ
Date:
