S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್ ಪಾಸುಗಳನ್ನ ನಿರಾಕರಿಸುವೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಧ್ಯಮಗಳಿಗೆ ಪತ್ರ ಮುಖೇನ ಹಂಚಿಕೊಂಡಿದ್ದಾರೆ.
ಹನ್ನೊಂದು ಮಂದಿ ಅಮಾಯಕರ ಬಲಿ ಪಡೆದ ಕಳೆದ ಐಪಿಎಲ್ ಪಂದ್ಯದ ದುರಂತದ ಹಿನ್ನೆಲೆ ನೆನಪಿಸಿ ಈ ನಿರ್ಧಾರ ಮಾಡಿರುವ ಬಗ್ಗೆ ಅವರ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಚೆಲ್ಲಿದ್ದಾರೆ.
S.N. Channabasappa ಕಾಂಪ್ಲಿಮೆಂಟರಿ ಪಾಸುಗಳನ್ನ ಶಾಸಕರಿಗೆ ಕಡ್ಡಾಯ ನೀಡಬೇಕೆನ್ನುವ ಬಹುಪಾಲು ಶಾಸಕರು ಈಗ ತಮ್ಮ ಆತ್ಮಸಾಕ್ಷಿಯನ್ನ ಪ್ರಶ್ನಿಸುವಂತಿದೆ ,ಮತ್ತು ಮೇಲ್ಪಂಕ್ತಿಯಾಗಿದೆ ನಮ್ಮ ಕ್ಷೇತ್ರದ ಶಾಸಕರ ಒಳ್ಳೆಯ ತೀರ್ಮಾನ ಎಂದು ಸಾರ್ವಜನಿಕರ ಅನಿಸಿಕೆ.
