ಶಿವಮೊಗ್ಗ ಶ್ರೀ ಅಂಬಾಭವಾನಿ ದೇವಸ್ಥಾನದ ಜೀಜಾಬಾಯಿ ಮರಾಠ ಮಹಿಳಾ ಮಂಡಳಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅಮೂಲ್ಯ ಶೋಧ ಮ್ಯೂಸಿಯಂನ ಸ್ಥಾಪಕರು, ಇತಿಹಾಸ ಸಂಶೋಧಕರೂ ಆದ ಮರಾಠ ಸಮಾಜದ ಗಣ್ಯ ವ್ಯಕ್ತಿಗಳಲ್ಲಿ ಓರ್ವರಾದ ಹೆಚ್. ಖಂಡೋಬರಾವ್ ಅವರನ್ನು ಮನೆಬಾಗಿಲಲ್ಲೇ ಸನ್ಮಾನಿಸಿ, ಗೌರವಿಸಲಾಯಿತು.ಮಂಡಳಿ ಅಧ್ಯಕ್ಷೆ ಉಷಾ ಪಿ. ಮೋರೆ, ಪ್ರಧಾನ ಕಾರ್ಯದರ್ಶಿ ಕೆ. ಮಂಜುಳಾ, ಖಜಾಂಚಿ ಗೀತಾ ಗೋಪಾಲ್ ಮೋಹಿತೆ, ಉಪಾಧ್ಯಕ್ಷೆ ಆರ್. ವೀಣಾ, ಸಹಕಾವ್ಯದರ್ಶಿ ಪೂಜಾ, ಕೋಶಾಧ್ಯಕ್ಷೆ ಲೋಲಾಕ್ಷಿ ಬಾಯಿ, ಸಂಘಟನಾ ಕಾವ್ಯದರ್ಶಿ ಎಸ್.ಕೆ. ಲಕ್ಷ್ಮಿ ಹಾಗೂ ನಿರ್ದೇಶಕರಿದ್ದರು
ಅಮೂಲ್ಯ ‘ಸಂ’ಶೋಧಕ , ಎಚ್.ಖಂಡೋಬ ಅವರಿಗೆ ಸ್ವಗೃಹದಲ್ಲೇ ಸನ್ಮಾನ
Date:
