ಎಲ್. ಬಿ. ಮತ್ತು ಎಸ್. ಬಿ. ಎಸ್. ಕಾಲೇಜಿನ ಅಂತಿಮ ವರ್ಷದ BCA ವಿದ್ಯಾರ್ಥಿಗಳಿಗೆ ಶ್ರೀ ಶಿಶಿರ ಎಂ. ಎಸ್., ಮಂಚಾಲೆ ( SAGE BANK, ಬೆಂಗಳೂರು, ಇದರ ಇಂಜಿನಿಯರ್ ) ಇವರು ವೃತ್ತಿಪರ ಮಾರ್ಗದರ್ಶನ ಮತ್ತು ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕುರಿತಂತೆ ಸುಮಾರು 2:30 ಗಂಟೆಗಳ ಕಾಲ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಸಾಗರದ ಎಲ್.ಬಿ.ಕಾಲೇಜಿನಲ್ಲಿ ವೃತ್ತಪರ ಮಾರ್ಗದರ್ಶನ ಕಾರ್ಯಕ್ರಮ
Date:
