Christmas 2025 ಭರವಸೆಯ ವರ್ಷ ಮುಗಿದು ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿ ಇದ್ದೇವೆ ಹೊಸ ವರ್ಷ ಎಲ್ಲರ ಬಾಳಲ್ಲಿ ಬೆಳಕನ್ನು ಹಾಗೂ ಸುಖ ಸಂತೋಷವನ್ನು ತರಲಿ ಎಂದು ಸೆಕ್ರೆಟ್ ಚರ್ಚಿನ ಪ್ರಧಾನ ಗುರುಗಳಾದ ಫಾದರ್ ಸ್ಕ್ಯಾನಿ ಡಿಸೋಜ ಅವರು ನುಡಿದರು ಅವರು ಇಂದು ಆಶಾ ಕಿರಣದಲ್ಲಿ ಬುದ್ಧಿಮಾಂದ್ರ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಸಿಹಿ ವಿತರಿಸಿ ಆಶೀರ್ವದಿಸಿ ಮಾತನಾಡಿದರು 17 ವರ್ಷಗಳಿಂದ ನಿರಂತರವಾಗಿ ಹೊಸ ವರ್ಷವನ್ನು ಆಶಾ ಕಿರಣದಲ್ಲಿ ಆಚರಣೆ ಮಾಡುತ್ತ ಆರ್ಥಿಕ ಸಹಾಯವನ್ನು ನೀಡುತ್ತಾ ಆಚರಿಸುತ್ತಾ ಬಂದಿದ್ದೇವೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಮುಖಂಡರು ಹಾಗೂ Christmas ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿನ್ನಪ್ಪನವರು ಮಾತನಾಡುತ್ತಾ ಯೇಸುವಿನ ಕರುಣೆ ದಯೆ ಆಶೀರ್ವಾದ ಸದಾ ಮಕ್ಕಳ ಮೇಲೆ ಇರಲಿ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್. ನಾದನ್. ವಾರ್ಡನ್ ಚಂದ್ರಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು
Christmas ಹದಿನೇಳು ವರ್ಷಗಳಿಂದ “ಆಶಾಕಿರಣ” ದಲ್ಲಿ ಹರ್ಷದ ಕ್ರಿಸ್ ಮಸ್ ಆಚರಣೆ- ಫಾ.ಸ್ಕ್ಯಾನಿಡಿಸೋಜಾ.
Date:
