Monday, May 18, 2026
Monday, May 18, 2026

Dr. Gajanana Sharma ಸಾಹಿತಿ ಡಾ.ಗಜಾನನ ಶರ್ಮ ಅವರಿಗೆ ” ನವಿಲುಗರಿ” ಪ್ರಶಸ್ತಿ‌ ಪ್ರದಾನ ಸಮಾರಂಭ.

Date:

Dr. Gajanana Sharma ದಿನಾಂಕ ೨೮ನೇ ನವೆಂಬರ್ ೨೦೨೫ರ ಶುಕ್ರವಾರÀ, ಸಂಜೆ ೫:೩೦ಕ್ಕೆ ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತಿç ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಇವರ ಅಧ್ಯಕ್ಷತೆಯಲ್ಲಿ “ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೫” ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಮೂಲತ: ಶಿವಮೊಗ್ಗ ಜಿಲ್ಲೆಯ, ಬೆಂಗಳೂರಿನಲ್ಲಿ ವಾಸವಿರುವ ಪ್ರಸಿದ್ಧ ಸಾಹಿತಿ, ನಟ, ನಾಟಕಕಾರ ಮತ್ತು ನಿರ್ದೇಶಕರಾದ ಡಾ. ಗಜಾನನ ಶರ್ಮ ಅವರು ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೫ನ್ನು ಸ್ವೀಕರಿಸಲಿದ್ದಾರೆ.

Dr. Gajanana Sharma ವಿದ್ವಾನ್ ಜಿ.ಎಸ್. ನಟೇಶ್, ಚಿಂತಕರು ಮತ್ತು ಉಪನ್ಯಾಸಕರು, ಶಿವಮೊಗ್ಗ ಇವರು ಡಾ. ಗಜಾನನ ಶರ್ಮ ಅವರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜಾವಳ್ಳಿ ಬಳಿ ಭೀಕರ ಅಪಘಾತ: ಸಹ ಪ್ರಾಧ್ಯಾಪಕ ಸ್ಥಳದಲ್ಲೇ ದುರ್ಮರಣ.

Breaking News ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾವಳ್ಳಿ ಸಮೀಪ ಇಟ್ಟಿಗೆ...