Wednesday, February 4, 2026
Wednesday, February 4, 2026

Shivamogga Basava Kendra ಸಂಸದ ರಾಘವೇಂದ್ರ ಅವರಿಂದ ” ಚಿಂತನ ಕಾರ್ತೀಕ” ದಲ್ಲಿ ಪುಸ್ತಕ ಲೋಕಾರ್ಪಣೆ.

Date:

Shivamogga Basava Kendra ಶಿವಮೊಗ್ಗದ ಬಸವ ಕೇಂದ್ರದಲ್ಲಿ ನಡೆದ “ಚಿಂತನ ಕಾರ್ತಿಕ” ಸಮಾರೋಪ ಸಮಾರಂಭ, ಪುಸ್ತಕ ಬಿಡುಗಡೆ ಮತ್ತು ಗಣಪರ್ವ ಕಾರ್ಯಕ್ರಮದ ಶುಭ ಉದ್ಘಾಟನೆ ಮಾಡಿ, ವಿಶಾಲವಾದ ಸಭೆಯನ್ನು ಉದ್ದೇಶಿಸಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು,

ಈ ಸಂದರ್ಭದಲ್ಲಿ ಡಾ. ಶ್ರೀ ಮರುಳುಸಿದ್ದ ಸ್ವಾಮಿಗಳವರು, ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳವರು, ಶ್ರೀ ಬಸವ ಶಾಂತಲಿಂಗ ಸ್ವಾಮಿಗಳವರು, ಡಾ. ಜಿ. ಪ್ರಶಾಂತ ನಾಯಕ್ ರವರು, ಶರಣ ಬಿ. ಬೆನಕಪ್ಪ, ಶರಣ ಡಾ. ಮಲ್ಲೇಪುರಂ ಜಿ. ವೆಂಕಟೇಶ್‌, ಅಯನೂರು ಮಂಜುನಾಥ್, ಯಕ ಚಂದ್ರಶೇಖರಪ್ಪ, ಮಹಾರುದ್ರ, ಯೋಗೇಶ್ ಸೇರಿದಂತೆ ಇತರ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...