Saturday, December 6, 2025
Saturday, December 6, 2025

ವಡ್ಡಿನಕೊಪ್ಪದ ಮನೆಯಲ್ಲಿ ಕಳ್ಳತನ. ನಗದು ಮತ್ತು ಬಂಗಾರ ಎಗರಿಸಿದ ಕಳ್ಳರು

Date:

ದೀಪಾವಳಿ ಸಂಭ್ರಮದಲ್ಲಿದ್ದ ವಡ್ಡಿನಕೊಪ್ಪದ ಕರಿಯಪ್ಪನವರ ಮನೆಯವರಿಗೆ ಶಾಕ್.
ಮನೆ ಬೀಗ ಒಡೆದು ಹಣ, ಬಂಗಾರ ಕಳ್ಳರು
ಎಗರಿಸಿದ್ದಾರೆ. ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.
ಕರಿಯಪ್ಪ, ಯಶೋದಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.

ಮನೆ ಬಾಗಿಲು ಬೀಗ ಒಡೆದು ಕಳ್ಳರ ಕೈಚಳಕ ತೋರಿದ್ದಾರೆ.
ಮನೆಯಲ್ಲಿದ್ದ 80,000 ನಗದು 1 ವರೆ ತೊಲ ಬಂಗಾರ ಕಳುವುಮಾಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಅವರು ಸಂಬಂಧಿಕರ ಮನೆಗೆ ತೆರಳಿದ್ದ ಮನೆಯವರು
ನಿನ್ನೆ ತಡ ರಾತ್ರಿ ನಡೆದಿರುವ ಘಟನೆ, ಬೆಳಗಿನ ಜಾವ ಬೆಳಕಿಗೆ
ಬೀಗ ಒಡೆದಿರುವುದನ್ನು ಕಂಡು ‌ ಆಸುಪಾಸಿನ ಜನ ಮಾಲೀಕರ ಗಮನಕ್ಕೆ ತಂದಿದ್ದಾರೆ.
ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...