Monday, February 2, 2026
Monday, February 2, 2026

Klive Special Article ನವರಾತ್ರಿ ನಾಲ್ಕನೇ ದಿನ, ಕೂಷ್ಮಾಂಡರೂಪಿ ದೇವಿ ಆರಾಧನೆ

Date:

” ಕೂಷ್ಮಾಂಡಾ ಶುಭದಾಸ್ತುಮೆ”

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

ದಿನದ ಒಳ್ಳೆಯಮಾತು(ನವರಾತ್ರಿಯ 4ನೇ ದಿನ)


ನವರಾತ್ರಿ(ನಾಲ್ಕನೆಯ ದಿನ)


Klive Special Article ” ಸುರಾ ಸಂಪೂರ್ಣ ಕಲಶಂ
ರುಧಿರಾಪ್ಲುತಮೇವಚ/
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ
ಶುಭದಾಸ್ತುಮೆ//


ನವರಾತ್ರಿಯ ನಾಲ್ಕನೆಯದಿನವಾದ ಇಂದು
ದೇವಿಯ ರೂಪವಾದ ಕೂಷ್ಮಾಂಡದೇವಿಯ
ಆರಾಧನೆಯ ದಿನ.
ಜಗತ್ತಿನ ಅಣುಅಣುವಿನಲ್ಲಿ ಚೈತನ್ಯ ತುಂಬಿದ
ದೇವಿ ಈಕೆ.ದುರ್ಗಾಮಾತೆಯಂತೆ ಹಲವು ಭುಜ
ಗಳನ್ನು ಹೊಂದಿದ ಈಕೆಯೂ ಕೂಡ ತನ್ನ
ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು
ಹಿಡಿದುಅಪಾರತೇಜಸ್ಸಿನೊಂದಿಗೆ,ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ.ಈಕೆಯನ್ನು ಸೃಷ್ಟಿಕರ್ತೆ ಎಂದೂ ಕರೆಯುತ್ತಾರೆ. Klive Special Article ನವದುರ್ಗೆಯರೂಪವಾದಕೂಷ್ಮಾಂಡದೇವಿಜಗತ್ತನ್ನುಪೊರೆಯುತ್ತಿದ್ದಾಳೆಎಂದುಭಾವಿಸಲಾಗಿದೆ.ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ.ಕೂಷ್ಮಾಂಡದೇವಿಯು ಕ್ಷಮ ವಾತ್ಸಲ್ಯಾದಿ ಕಲ್ಯಾಣಗುಣ ಪೂರ್ಣಳು.ಈ ದೇವಿ ಸದಾ ಮಂದಸ್ಮಿತೆ.ಈಕೆಯ ಆರಾಧನೆಯಿಂದ ಮನದ ಕ್ಲೇಷಕಳೆದುಜ್ಞಾನದಬೆಳಕುಮೂಡುತ್ತದೆ.ಕೂಷ್ಮಾಂಡವೆಂದರೆಬೂದುಕುಂಬಳಕಾಯಿಎಂದರ್ಥ.ಆಯುರ್ವೇದ ಶಾಸ್ತ್ರದ ರೀತ್ಯ ಬೂದುಕುಂಬಳಕಾಯಿಯು ಜ್ಞಾನವರ್ಧಕ,ತೇಜೋವರ್ಧಕ,ಸಕಲತಾಪವನ್ನು ಪರಿಹರಿಸಿ ದೇಹಕ್ಕೆ ತಂಪೆರೆವ ಶಾಖಾಹಾರ.
ಇಂತಹ ಶಕ್ತಿ ಸ್ವರೂಪಳಾದ ಕೂಷ್ಮಾಂಡದೇವಿಯನ್ನು ಭಕ್ತಿಯಿಂದ ಪೂಜಿಸಿ ಅನುಗ್ರಹ ಪಡೆಯೋಣ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...