Thursday, June 18, 2026
Thursday, June 18, 2026

Bhagavad Gita ಮಕ್ಕಳಲ್ಲಿ ಭಗವದ್ಗೀತೆ ಕಲಿಕೆ ಹೆಚ್ಚಾಗಬೇಕು- ಹನಿಯ ರವಿ

Date:

Bhagavad Gita ಭಗವದ್ ಗೀತೆ ಪ್ರಶಿಕ್ಷಣ ಶಿಬಿರ ಶ್ರಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಆಶ್ರಯ ದ ಲ್ಲಿ ಭಗವದ್ ಗೀತೆ ಅಭಿಯಾನ ದ ಪ್ರಶಿಕ್ಷಣ ಶಿಬಿರ ಕಾರಣ ಗಿರಿ ಸಿದ್ಧಿವಿನಾಯಕ ಸಭಾ ಭವನ ದಲ್ಲಿ ಸಂಪನ್ನ ಗೊಂಡಿತು.
ಗಾಯತ್ರಿ ಅರುಣ್ ಮತ್ತು ಸಂಗಡಿಗರು ಪ್ರಾರ್ಥಸಿದರು.
ಹೊಸನಗರ ತಾಲೂಕು ಗೀತಾ ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ರಾದ ಡಾ‌ ರಾಮಚಂದ್ರ ರಾವ್ ಅವರು ಪ್ರಶಿಕ್ಷಣ ಶಿಬಿರ ಉದ್ಘಾಟಿಸಿದ ರೆ ‌. ಸಂಚಾಲಕ ರಾದ ಶ್ರೀಮತಿ ಅನುಪಮ ಸುರೇಶ್ ಅತಿಥಿ ಗಳನ್ನು ಸ್ವಾಗತಿಸಿದರು. ಶ್ರೀಯುತ ಹನಿಯ ರವಿ ಅವರು ಪ್ರಾಸ್ತಾವಿಕ ನುಡಿ ಗಳನ್ನಾಡಿ ಭಗವದ್ ಗೀತೆ ಮಕ್ಕಳು ಹೆಚ್ಚು ಕಲಿಯುವ ಕೆಲಸ ಆಗಬೇಕು ಎಂದರು ಭಗವದ್ ಗೀತೆ ಅಭಿಯಾನ Bhagavad Gita ಸಮಿತಿಯ ಅಧ್ಯಕ್ಷ ರಾದ ವಿಜೇಂದ್ರ ಶೇ ಟ್ ಅವರು ಬೇರೆ ಧರ್ಮದವರು ಅವರ ಗ್ರಂಥ ವನ್ನು ಓದುವ ಹಾಗೆ ನಾವು ಭಗವದ್ ಗೀತೆ ಪುಸ್ತಕ ಪ್ರತೀ ಒಬ್ಬರ ಮನೆಯಲ್ಲಿ ಇಟ್ಟುಕೊಂಡು ದಿನಾ ಪಠಣ ಮಾಡಬೇಕು ಎಂದರು. ಸಂಚಾಲಕ ರಾದ ಸದಾಶಿವ ಶ್ರೇಷ್ಟಿ ಅವರು ವಂದನಾರ್ಪಣೆ ಮಾಡಿದರು ಶ್ರೀಲಕ್ಷ್ಮೀ ಶ್ರೀಪತಿ ಅವರು ನಿರೂಪಿಸಿದರು. ಮಳೆಯ ನಡುವೆಯೂ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...