Monday, February 2, 2026
Monday, February 2, 2026

Bhagavad Gita ಮಕ್ಕಳಲ್ಲಿ ಭಗವದ್ಗೀತೆ ಕಲಿಕೆ ಹೆಚ್ಚಾಗಬೇಕು- ಹನಿಯ ರವಿ

Date:

Bhagavad Gita ಭಗವದ್ ಗೀತೆ ಪ್ರಶಿಕ್ಷಣ ಶಿಬಿರ ಶ್ರಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಆಶ್ರಯ ದ ಲ್ಲಿ ಭಗವದ್ ಗೀತೆ ಅಭಿಯಾನ ದ ಪ್ರಶಿಕ್ಷಣ ಶಿಬಿರ ಕಾರಣ ಗಿರಿ ಸಿದ್ಧಿವಿನಾಯಕ ಸಭಾ ಭವನ ದಲ್ಲಿ ಸಂಪನ್ನ ಗೊಂಡಿತು.
ಗಾಯತ್ರಿ ಅರುಣ್ ಮತ್ತು ಸಂಗಡಿಗರು ಪ್ರಾರ್ಥಸಿದರು.
ಹೊಸನಗರ ತಾಲೂಕು ಗೀತಾ ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ರಾದ ಡಾ‌ ರಾಮಚಂದ್ರ ರಾವ್ ಅವರು ಪ್ರಶಿಕ್ಷಣ ಶಿಬಿರ ಉದ್ಘಾಟಿಸಿದ ರೆ ‌. ಸಂಚಾಲಕ ರಾದ ಶ್ರೀಮತಿ ಅನುಪಮ ಸುರೇಶ್ ಅತಿಥಿ ಗಳನ್ನು ಸ್ವಾಗತಿಸಿದರು. ಶ್ರೀಯುತ ಹನಿಯ ರವಿ ಅವರು ಪ್ರಾಸ್ತಾವಿಕ ನುಡಿ ಗಳನ್ನಾಡಿ ಭಗವದ್ ಗೀತೆ ಮಕ್ಕಳು ಹೆಚ್ಚು ಕಲಿಯುವ ಕೆಲಸ ಆಗಬೇಕು ಎಂದರು ಭಗವದ್ ಗೀತೆ ಅಭಿಯಾನ Bhagavad Gita ಸಮಿತಿಯ ಅಧ್ಯಕ್ಷ ರಾದ ವಿಜೇಂದ್ರ ಶೇ ಟ್ ಅವರು ಬೇರೆ ಧರ್ಮದವರು ಅವರ ಗ್ರಂಥ ವನ್ನು ಓದುವ ಹಾಗೆ ನಾವು ಭಗವದ್ ಗೀತೆ ಪುಸ್ತಕ ಪ್ರತೀ ಒಬ್ಬರ ಮನೆಯಲ್ಲಿ ಇಟ್ಟುಕೊಂಡು ದಿನಾ ಪಠಣ ಮಾಡಬೇಕು ಎಂದರು. ಸಂಚಾಲಕ ರಾದ ಸದಾಶಿವ ಶ್ರೇಷ್ಟಿ ಅವರು ವಂದನಾರ್ಪಣೆ ಮಾಡಿದರು ಶ್ರೀಲಕ್ಷ್ಮೀ ಶ್ರೀಪತಿ ಅವರು ನಿರೂಪಿಸಿದರು. ಮಳೆಯ ನಡುವೆಯೂ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...