Thursday, June 18, 2026
Thursday, June 18, 2026

Operation Sindoor “ಆಪರೇಷನ್ ಸಿಂಧೂರ” ದಲ್ಲಿ ಪಾಲ್ಗೊಂಡು ರಜೆಯಲ್ಲಿ ಬಂದ ದಂಪತಿಗಳಿಗೆ ತವರಲ್ಲಿ ಸನ್ಮಾನ

Date:

Operation Sindoor ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ತವರಿಗೆ ರಜೆಯ ಮೇಲೆ ಮರಳಿದ್ದ ಅಲ್ಲಾಸಬ್ ಹಾಗೂ ಅವರ ಧರ್ಮಪತ್ನಿಗೆ ಆತ್ಮೀಯ ಸ್ನೇಹಿತರಿಂದ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಉಮೇಶ್‌ಕುಮಾರ್ ಯು.ವಿ., ಮೋಹನ್ ಬಿ., ನಿರಂಜನ್ ಎಸ್., ಪ್ರಮೋದ್ ಎಲ್, ಚಂದ್ರಶೇಖರ್, ವಿಜಯಕುಮಾರ್, ವಸಂತಕುಮಾರ್, ಸುರೇಶ್, ರಮೇಶ್, ವೆಂಕಟೇಶ್ ಎಲ್, ಸುಭಾಷ್‌ಚಂದ್ರ, ಪ್ರದೀಪ್ ಎಂ.ಎನ್., ಈರಣ್ಣ., ಕುಮಾರ್., ನಾಗರಾಜ್., ಶಿವಾಜಿರಾವ್ ಮತ್ತು ಸುಧಾ ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...