Monday, February 2, 2026
Monday, February 2, 2026

Operation Sindoor “ಆಪರೇಷನ್ ಸಿಂಧೂರ” ದಲ್ಲಿ ಪಾಲ್ಗೊಂಡು ರಜೆಯಲ್ಲಿ ಬಂದ ದಂಪತಿಗಳಿಗೆ ತವರಲ್ಲಿ ಸನ್ಮಾನ

Date:

Operation Sindoor ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ತವರಿಗೆ ರಜೆಯ ಮೇಲೆ ಮರಳಿದ್ದ ಅಲ್ಲಾಸಬ್ ಹಾಗೂ ಅವರ ಧರ್ಮಪತ್ನಿಗೆ ಆತ್ಮೀಯ ಸ್ನೇಹಿತರಿಂದ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಉಮೇಶ್‌ಕುಮಾರ್ ಯು.ವಿ., ಮೋಹನ್ ಬಿ., ನಿರಂಜನ್ ಎಸ್., ಪ್ರಮೋದ್ ಎಲ್, ಚಂದ್ರಶೇಖರ್, ವಿಜಯಕುಮಾರ್, ವಸಂತಕುಮಾರ್, ಸುರೇಶ್, ರಮೇಶ್, ವೆಂಕಟೇಶ್ ಎಲ್, ಸುಭಾಷ್‌ಚಂದ್ರ, ಪ್ರದೀಪ್ ಎಂ.ಎನ್., ಈರಣ್ಣ., ಕುಮಾರ್., ನಾಗರಾಜ್., ಶಿವಾಜಿರಾವ್ ಮತ್ತು ಸುಧಾ ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...