Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರನ್ನಾಗಿ ಮಂಜುನಾಥ್, ರಾಜ್ಯ ಸಹ ಕಾರ್ಯದರ್ಶಿಯನ್ನಾಗಿ ಎಸ್. ಮಧು ಅವರನ್ನು ನೇಮಕ ಮಾಡಿ, ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಆದೇಶಿಸಿದ್ದಾರೆ. ಇವರಿಗೆ ಕಾರ್ಯಕಾರಿ ಮಂಡಳಿ ಅಭಿನಂದಿಸಿದೆ.
Karnataka Rakshana Vedike ಜಿಲ್ಲಾ ಕರವೇ ಆಧ್ಯಕ್ಷರಾಗಿ ಮಂಜುನಾಥ್,ಸಹ-ಕಾರ್ಯದರ್ಶಿಯಾಗಿ ಎಸ್.ಮಧು ನೇಮಕ
Date: