Wednesday, July 8, 2026
Wednesday, July 8, 2026

Thirthahalli News ತೀರ್ಥಹಳ್ಳಿ ಆರಗದಲ್ಲಿ‌ ದೊರೆತ ಮತ್ತಷ್ಟು‌ ಶಿಲಾವಶೇಷಗಳು

Date:

Thirthahalli News ಶ್ರೀ ಪುರಂದರ ದಾಸರು ಹುಟ್ಟಿದ. ಊರು ಎನ್ನುವ ಖ್ಯಾತಿ ಪಡೆಯುತ್ತಿದೆ ತೀರ್ಥಹಳ್ಳಿಯ ಆರಗ.
ಆರಗ ಸಮೀಪದ ಶ್ರೀ ವೆಂಕಟರಮಣ ಗುಡ್ಡದ ತಪ್ಪಲಿನಲ್ಲಿ -ಗೋಪೀನಾಥ ಹಳ್ಳದ
ಬದಿಯಲ್ಲಿ ವಿಠಲನ ಗುಡಿ ಕುರುಹುಗಳಿವೆ. ಅಲ್ಲಿನ ವಸತಿಯಲ್ಲಿ ದೊರೆತಿರುವ ವಿಜಯನಗರ ಸಾಮ್ರಾಜ್ಯದ ಶಿಲಾವಶೇಷಗಳನ್ನ ಗ್ರಾಮಸ್ಥರು ಪ್ರದರ್ಶಿಸಿದರು.
Thirthahalli News ರಾಜ್ಯಶಿಕ್ಷಣ ಇಲಾಖೆಯ ನಿವೃತ್ತ ಜಂಟಿ‌ ನಿರ್ದೇಶಕರು ಮತ್ತು ಬರಹಾಗಾರರೂ‌ಆಗಿರುವ‌ ಚನ್ನಗಿರಿ ವೆಂ. ತಿರುಮಲರಾವ್ ಈ ಸಂದರ್ಭದ ಚಿತ್ರಗಳನ್ನ‌ ಕೆ.ಲೈವ್ ನ್ಯೂಸ್ ಗೆ ಕಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ...