Saturday, December 6, 2025
Saturday, December 6, 2025

Thirthahalli News ತೀರ್ಥಹಳ್ಳಿ ಆರಗದಲ್ಲಿ‌ ದೊರೆತ ಮತ್ತಷ್ಟು‌ ಶಿಲಾವಶೇಷಗಳು

Date:

Thirthahalli News ಶ್ರೀ ಪುರಂದರ ದಾಸರು ಹುಟ್ಟಿದ. ಊರು ಎನ್ನುವ ಖ್ಯಾತಿ ಪಡೆಯುತ್ತಿದೆ ತೀರ್ಥಹಳ್ಳಿಯ ಆರಗ.
ಆರಗ ಸಮೀಪದ ಶ್ರೀ ವೆಂಕಟರಮಣ ಗುಡ್ಡದ ತಪ್ಪಲಿನಲ್ಲಿ -ಗೋಪೀನಾಥ ಹಳ್ಳದ
ಬದಿಯಲ್ಲಿ ವಿಠಲನ ಗುಡಿ ಕುರುಹುಗಳಿವೆ. ಅಲ್ಲಿನ ವಸತಿಯಲ್ಲಿ ದೊರೆತಿರುವ ವಿಜಯನಗರ ಸಾಮ್ರಾಜ್ಯದ ಶಿಲಾವಶೇಷಗಳನ್ನ ಗ್ರಾಮಸ್ಥರು ಪ್ರದರ್ಶಿಸಿದರು.
Thirthahalli News ರಾಜ್ಯಶಿಕ್ಷಣ ಇಲಾಖೆಯ ನಿವೃತ್ತ ಜಂಟಿ‌ ನಿರ್ದೇಶಕರು ಮತ್ತು ಬರಹಾಗಾರರೂ‌ಆಗಿರುವ‌ ಚನ್ನಗಿರಿ ವೆಂ. ತಿರುಮಲರಾವ್ ಈ ಸಂದರ್ಭದ ಚಿತ್ರಗಳನ್ನ‌ ಕೆ.ಲೈವ್ ನ್ಯೂಸ್ ಗೆ ಕಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...