Monday, February 2, 2026
Monday, February 2, 2026

Thirthahalli News ತೀರ್ಥಹಳ್ಳಿ ಆರಗದಲ್ಲಿ‌ ದೊರೆತ ಮತ್ತಷ್ಟು‌ ಶಿಲಾವಶೇಷಗಳು

Date:

Thirthahalli News ಶ್ರೀ ಪುರಂದರ ದಾಸರು ಹುಟ್ಟಿದ. ಊರು ಎನ್ನುವ ಖ್ಯಾತಿ ಪಡೆಯುತ್ತಿದೆ ತೀರ್ಥಹಳ್ಳಿಯ ಆರಗ.
ಆರಗ ಸಮೀಪದ ಶ್ರೀ ವೆಂಕಟರಮಣ ಗುಡ್ಡದ ತಪ್ಪಲಿನಲ್ಲಿ -ಗೋಪೀನಾಥ ಹಳ್ಳದ
ಬದಿಯಲ್ಲಿ ವಿಠಲನ ಗುಡಿ ಕುರುಹುಗಳಿವೆ. ಅಲ್ಲಿನ ವಸತಿಯಲ್ಲಿ ದೊರೆತಿರುವ ವಿಜಯನಗರ ಸಾಮ್ರಾಜ್ಯದ ಶಿಲಾವಶೇಷಗಳನ್ನ ಗ್ರಾಮಸ್ಥರು ಪ್ರದರ್ಶಿಸಿದರು.
Thirthahalli News ರಾಜ್ಯಶಿಕ್ಷಣ ಇಲಾಖೆಯ ನಿವೃತ್ತ ಜಂಟಿ‌ ನಿರ್ದೇಶಕರು ಮತ್ತು ಬರಹಾಗಾರರೂ‌ಆಗಿರುವ‌ ಚನ್ನಗಿರಿ ವೆಂ. ತಿರುಮಲರಾವ್ ಈ ಸಂದರ್ಭದ ಚಿತ್ರಗಳನ್ನ‌ ಕೆ.ಲೈವ್ ನ್ಯೂಸ್ ಗೆ ಕಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...