Basava Jayanti ಬಸವ ಜಯಂತಿ ಅಂಗವಾಗಿ ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ ಹಾಗೂ ಜಿಲ್ಲಾಡಳಿತ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಶಿವಮೊಗ್ಗ ನಗರದ ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನ ದೇವಸ್ಥಾನ ದಿಂದ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ ಬಸವೇಶ್ವರ ಭಾವಚಿತ್ರದೊಂದಿಗೆ ಗಾಂಧಿ ಬಜಾರ್ ನೆಹರು ರಸ್ತೆ ಮುಖಾಂತರ ಕುವೆಂಪುರ ರಂಗಮಂದಿರಕ್ಕೆ ಮೆರವಣಿಗೆ ತಲುಪಿತು. Basava Jayanti ವೀರಗಾಸೆ ಡೊಳ್ಳು ಕುಣಿತ. ಕರಡಿಮಜಲು ಹಾಗೂ ಭಜನಾ ತಂಡಗಳೊಂದಿಗೆ ರಾಜಭೀದಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು
ಸಮಾಜದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿ ಪ್ರಕಾಶ್. ಕಾರ್ಯದರ್ಶಿ ಎಸ್ಪಿ ದಿನೇಶ್. ಹೆಚ್.ಸಿ ಯೋಗೀಶ್.. ಡಿಎಂ ಶಂಕರಪ್ಪ. ಟಿಬಿ ಜಗದೀಶ್. ಬಾಳೆಕಾಯಿ ಮೋಹನ್. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್ ಎಮ್ ಮಹಾರುದ್ರ. ಶ್ರೀ ವಿಜಯ ಕುಮಾರ್. ಶಾಂತ ಆನಂದ. ಮಹೇಶ್ ಮೂರ್ತಿ ಅನಿತಾ ರವಿಶಂಕರ್ ಪೀ ರುದ್ರೇಶ್. ವೈ ಹೆಚ್ ನಾಗರಾಜ್. ಕಿರಣ್ ದೇಸಾಯಿ. ಕಾಯಕಯೋಗಿ ಚೆನ್ನಬಸಪ್ಪ ಉಪಸ್ಥಿತರಿದ್ದರು.
Basava Jayanti ಬಸವ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ರಾಜಭೀದಿ ಉತ್ಸವ
Date: