Monday, June 23, 2025
Monday, June 23, 2025

Sahyadri Welfare Associaltion ಎ- ಖಾತಾ & ‌ಬಿ- ಖಾತಾ ಅರಿವುಂಟು ಮಾಡುವ ಮೊದಲ ಕಾರ್ಯಕ್ರಮ ಶ್ಲಾಘನೀಯವಾಗಿದೆ- ಡಿ.ನಾಗೇಂದ್ರ

Date:

Sahyadri Welfare Associaltion ಎ- ಖಾತಾ, ಬಿ- ಖಾತಾ, ಈ ಅಸ್ತಿಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಸಹ್ಯಾದ್ರಿ ನಗರ ಕ್ಷೇಮಾಭಿವೃದ್ದಿ ಸಂಘ ಸಹ್ಯಾದ್ರಿನಗರ ಶಿವಮೊಗ್ಗ ಇಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅತಿಥಿಗಳಾಗಿ ಅಗಮಿಸಿದ್ದ ಮಹಾನಗರ ಪಾಲಿPಯ ಕಂದಾಯ ಆಯುಕ್ತರಾದ ಡಿ.ನಾಗೇಂದ್ರ ಮಾತಾನಾಡಿ ಈ ತರಹದ ಕಾರ್ಯಕ್ರಮ ಕ್ಷೇಮಾಬಿವೃದ್ದಿ ಸಂಘದ ಅಡಿಯಲ್ಲಿ ನಡೆದಿದ್ದು ಇದೇ ಮೊದಲು ಎಂದು ಶ್ಲಾಘಿಸಿದರು.
ನಿಮ್ಮ ಅರೋಗ್ಯದ ಬಗ್ಗೆ ನಿಗಾವಹಿಸಿ. ನಿಮ್ಮ ಸೇವೆಗೆ ನಾವು ಸದಾ ಸಿದ್ದ ಎಂದು ತಿಳಿಸಿದರು.
Sahyadri Welfare Associaltion ಸಾಗರದ ನಗರಸಭೆಯ ಅಧಿಕಾರಿಗಳಾದ ಎಂ.ಎಸ್.ರಾಜ್‌ಕುಮಾರ್ ಮಾತಾನಾಡಿ ಎ-ಖಾತಾ ಮಾಡಿಸಲು ಸಮಯ ನಿಗದಿ ಮಾಡಿಲ್ಲ ಅದರೆ ಬಿ-ಖಾತಾ ಮಾಡಿಸಲು ನಿರ್ದಿಷ್ಟ ಕೊನೆ ದಿನಾಂಕ ಇದೆ ಎಂದರು . ಈ ಬಡಾವಣೆಯ ಜನರ ತುಂಬಾ ಸುರಕ್ಷಿತವಾಗಿದ್ದೀರಿ. ಯುಜಿಡಿ ಲೈನ್ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಎಂದರು
ಸಂಘದ ರಾಘವೇಂದ್ರ, ಮಂಜಪ್ಪ.ಹಾಗೂ ಕಾರ್ಯದರ್ಶಿ ಗೀರಿಶ್.ಭಾಗವಯಿಸಿದ್ದರು. ಡಾ.ತ್ರೀವೇಣಿ ಎಲ್ಲರನ್ನು ಸ್ವಾಗತಿಸಿ. ವಂದಿಸಿದರು.ಈ ಸಂದರ್ಭದಲ್ಲಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...