Sunday, February 23, 2025
Sunday, February 23, 2025

Zee kannada ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ

Date:


Zee kannada
ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ ಶಿವಮೊಗ್ಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಸರಿಗಮಪ ಹಾಡುಗಾರಿಕೆ ನಗರದ ಕಾರ್ತಿಕ ನಾಗಲಾಪುರ ಅವರು ಪ್ರತಿ ಹಂತ ದಲ್ಲೂ ಅದ್ಬುತವಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಗೆ ಕೀರ್ತಿ ತರುತ್ತಿರುವ ಇವರು ಸ್ಪರ್ಧೆಯ ಕೊನೆಯ ಹಂತದವರಗೆ ಸಾಗಿ ವಿಜೇತರಾಗಲಿ ಎಂದು ಶಿವಮೊಗ್ಗದ ಜನತೆ ಅರಸಿ ಪ್ರೋತ್ಸಾಹಿಸಲು ಪೋಷಕರಾದ ಕುಮಾರ ಸ್ವಾಮಿ ಮತ್ತು ಮೀರಾ ದಂಪತಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ :ಹಿತರಕ್ಷಣಾ ವೇದಿಕೆ ಮುಖ್ಯಸ್ಥ ಸುರೇಶ್

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ರಾಜಕಾರಣಿಗಳು...

ಫೆ.25 ಎಂದು ಆಶ್ರಯ ಮನೆಗಳ ಹಂಚಿಕೆ ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಬಾನು ಮಾಹಿತಿ

ಫೆ.25 ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾ...

B.Y.Vijayendra ಸಮಾಜಘಾತುಕ ಕಿಡಿಗೇಡಿಗಳು ಭಾಷೆಯ ಹೆಸರಿನಲ್ಲಿ ಪುಂಡತನ ಮೆರೆಯುತ್ತಿರುವುದು ಖಂಡನೀಯ: ಬಿ.ವೈ.ವಿಜಯೇಂದ್ರ

B.Y.Vijayendra ಬೆಳಗಾವಿ ಗಡಿ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾಷಾ ಸೌಹಾರ್ದತೆ...