Friday, April 10, 2026
Friday, April 10, 2026

Zee kannada ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ

Date:


Zee kannada
ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ ಶಿವಮೊಗ್ಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಸರಿಗಮಪ ಹಾಡುಗಾರಿಕೆ ನಗರದ ಕಾರ್ತಿಕ ನಾಗಲಾಪುರ ಅವರು ಪ್ರತಿ ಹಂತ ದಲ್ಲೂ ಅದ್ಬುತವಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಗೆ ಕೀರ್ತಿ ತರುತ್ತಿರುವ ಇವರು ಸ್ಪರ್ಧೆಯ ಕೊನೆಯ ಹಂತದವರಗೆ ಸಾಗಿ ವಿಜೇತರಾಗಲಿ ಎಂದು ಶಿವಮೊಗ್ಗದ ಜನತೆ ಅರಸಿ ಪ್ರೋತ್ಸಾಹಿಸಲು ಪೋಷಕರಾದ ಕುಮಾರ ಸ್ವಾಮಿ ಮತ್ತು ಮೀರಾ ದಂಪತಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Krishnashastry ಶ್ವೇತವಸ್ತ್ರದ ಸಂತ, ಬೆಳಗೆರೆ ಕೃಷ್ಣಶಾಸ್ತ್ರಿಗಳು.

ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ. Krishnashastry ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ...

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ “ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ” ಟ್ರೋಫಿ ಅನಾವರಣ.

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ ವತಿಯಿಂದ ದಿನಾಂಕ...

Hulikal Ghat ಹುಲಿಕಲ್ ಘಾಟಿಯಲ್ಲಿ ಧರೆ ಕುಸಿತ. ಕಾಮಗಾರಿಯಲ್ಲಿದ್ದ ಮೂವರು ಕಾಣೆ. ಶೋಧಕಾರ್ಯ ಪ್ರಗತಿ.

Hulikal Ghat ಹುಲಿಕಲ್ ಘಾಟಿಯಲ್ಲಿ ರಸ್ತೆ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ.ಕಾಮಗಾರಿ...