Monday, December 15, 2025
Monday, December 15, 2025

Chandrashekhara Shivacharya ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಶಿವ ತತ್ವ ಚಿಂತನ ಕಾರ್ಯಕ್ರಮ

Date:

Chandrashekhara Shivacharya ಕಾಶಿ ಪೀಠದ ಜಗದ್ಗುರುಗಳಾದ ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಎಂಟು ದಿನಗಳ ಆಧ್ಯಾತ್ಮಿಕ ಪ್ರವಚನ ಶಿವತತ್ವ ಚಿಂತನೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ಘಟಕದ ಅಧ್ಯಕ್ಷರಾದ ಶ್ರೀಯುತ ವೇದಮೂರ್ತಿ ಪ್ರದೀಪ್ ಚಂದ್ರ ಸಿಂಗಟಗೆರೆ ಮಠ ಇವರ ಮನೆಗೆ ಆಗಮಿಸಿ ಪಾದಪೂಜೆ ನೆರವೇರಿಸಿ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಿ ಅಲ್ಲಿಂದ ಬೈಕ್ ಹಾಗೂ ಕಾರ್ ಗಳ ಮುಖಾಂತರ ತೆರಳಿ ನಂತರ ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿ ಎಲ್ಲರಿಗೂ ಆಶೀರ್ವದಿಸಿದರು. Chandrashekhara Shivacharya ಕಾರ್ಯಕ್ರಮದಲ್ಲಿ ಸಿ ಎ ಹಿರೇಮಠ ಮಹಾಲಿಂಗ ಶಾಸ್ತ್ರಿಗಳು, ಕಾಟನ್ ಜಗದೀಶ್, ಜಂಗಮ ಸಮಾಜದ ಅಧ್ಯಕ್ಷರರಾದ ಚಂದ್ರಯ್ಯನವರು, ಕಾರ್ಯದರ್ಶಿ ವೇ ಪುಟ್ಟಣ್ಣ ಹಿರೇಮಠ ವೇ ರುದ್ರಪ್ರಸಾದ್ ಮಲ್ಲಿಕಾರ್ಜುನ್, ಸೋಮನಾಥ್ ಕೆ.ಆರ್,ಜಿ ವಿಜಯಕುಮಾರ್ ಬಾಪೂಜಿ ಮಲ್ಲಿಕಾರ್ಜುನ್ ಕಾನೂರ್. ಹಿರೇಮಠ್ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...