Friday, April 18, 2025
Friday, April 18, 2025

Youth Hostels Association ಅಗಲಿದ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ

Date:

Youth Hostels Association ಆಕಾಶವಾಣಿ ಹಿರಿಯ ಕಲಾವಿದೆ, ಪ್ರತಿಭಾರಂಗ, ವಿಕಾಸರಂಗ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ಸುಗಮ ಸಂಗೀತ ಪರಿಷತ್, ಸಾಹಿತ್ಯ ಪರಿಷತ್ ಸದಸ್ಯರಾಗಿದ್ದ ಶ್ರೀಮತಿ .ಜಿ.ಎಸ್.ಉಮಾದೇವಿ. ಹಾಗು 45 ವರ್ಷ ಗಳ ಕಲಾ ಸೇವೆ ಯಲ್ಲಿದ್ದ ಶಿವಮೊಗ್ಗದ ಸುಪ್ರಸಿದ್ದ ಹಿರಿಯ ಕಲಾವಿದ ಜಯಶೀಲನ್ ರವರ ಮಗ ಬಹುಮುಖ ಪ್ರತಿಭಾನ್ವಿತ. ಡ್ರಂ, ಪ್ಯಾಡ್ ನುಡಿಸುತ್ತಿದ್ದ ಹಾಗೂ ಗಾಯಕರು ಆಗಿದ್ದ ಮೋನಿಕ.ಜೆ ರವರು ಇತ್ತೀಚೆಗೆ ದೈವದೀನರಾದ ಪ್ರಯುಕ್ತ ಇಬ್ಬರಿಗೂ ಚಿರ ಶಾಂತಿ ಕೋರಿ ಆಯೋಜಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ಸ್ ಅಧ್ಯಕ್ಷ. ಸುಗಮ ಸಂಗೀತಾ ಪರಿಷತ್ ಜಿಲ್ಲಾ ಗೌರವಾ ದ್ಯಕ್ಸ Youth Hostels Association ಎನ್.ಗೋಪಿನಾಥ್, ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷೆ ಶಾಂತಾಶೆಟ್ಟಿ, ಖಚಾಂಜಿ ಜಿ.ವಿಜಯಕುಮಾರ್, ದಿನೇಶ್,ಜಿಕೆ ಧನಪಾಲ್ ಸಿಂಗ್ ರಜಪುತ್ ಮಂಜುನಾಥ್ ಬಿ ಎಸ್ ಸಂಚಾಲಕರಾದ ಶೋಭಾ ಸತೀಶ್.ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....