Thursday, June 18, 2026
Thursday, June 18, 2026

Youth Hostels Association ಅಗಲಿದ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ

Date:

Youth Hostels Association ಆಕಾಶವಾಣಿ ಹಿರಿಯ ಕಲಾವಿದೆ, ಪ್ರತಿಭಾರಂಗ, ವಿಕಾಸರಂಗ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ಸುಗಮ ಸಂಗೀತ ಪರಿಷತ್, ಸಾಹಿತ್ಯ ಪರಿಷತ್ ಸದಸ್ಯರಾಗಿದ್ದ ಶ್ರೀಮತಿ .ಜಿ.ಎಸ್.ಉಮಾದೇವಿ. ಹಾಗು 45 ವರ್ಷ ಗಳ ಕಲಾ ಸೇವೆ ಯಲ್ಲಿದ್ದ ಶಿವಮೊಗ್ಗದ ಸುಪ್ರಸಿದ್ದ ಹಿರಿಯ ಕಲಾವಿದ ಜಯಶೀಲನ್ ರವರ ಮಗ ಬಹುಮುಖ ಪ್ರತಿಭಾನ್ವಿತ. ಡ್ರಂ, ಪ್ಯಾಡ್ ನುಡಿಸುತ್ತಿದ್ದ ಹಾಗೂ ಗಾಯಕರು ಆಗಿದ್ದ ಮೋನಿಕ.ಜೆ ರವರು ಇತ್ತೀಚೆಗೆ ದೈವದೀನರಾದ ಪ್ರಯುಕ್ತ ಇಬ್ಬರಿಗೂ ಚಿರ ಶಾಂತಿ ಕೋರಿ ಆಯೋಜಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ಸ್ ಅಧ್ಯಕ್ಷ. ಸುಗಮ ಸಂಗೀತಾ ಪರಿಷತ್ ಜಿಲ್ಲಾ ಗೌರವಾ ದ್ಯಕ್ಸ Youth Hostels Association ಎನ್.ಗೋಪಿನಾಥ್, ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷೆ ಶಾಂತಾಶೆಟ್ಟಿ, ಖಚಾಂಜಿ ಜಿ.ವಿಜಯಕುಮಾರ್, ದಿನೇಶ್,ಜಿಕೆ ಧನಪಾಲ್ ಸಿಂಗ್ ರಜಪುತ್ ಮಂಜುನಾಥ್ ಬಿ ಎಸ್ ಸಂಚಾಲಕರಾದ ಶೋಭಾ ಸತೀಶ್.ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...