Monday, August 3, 2026
Monday, August 3, 2026

Youth Hostels Association ಅಗಲಿದ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ

Date:

Youth Hostels Association ಆಕಾಶವಾಣಿ ಹಿರಿಯ ಕಲಾವಿದೆ, ಪ್ರತಿಭಾರಂಗ, ವಿಕಾಸರಂಗ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ಸುಗಮ ಸಂಗೀತ ಪರಿಷತ್, ಸಾಹಿತ್ಯ ಪರಿಷತ್ ಸದಸ್ಯರಾಗಿದ್ದ ಶ್ರೀಮತಿ .ಜಿ.ಎಸ್.ಉಮಾದೇವಿ. ಹಾಗು 45 ವರ್ಷ ಗಳ ಕಲಾ ಸೇವೆ ಯಲ್ಲಿದ್ದ ಶಿವಮೊಗ್ಗದ ಸುಪ್ರಸಿದ್ದ ಹಿರಿಯ ಕಲಾವಿದ ಜಯಶೀಲನ್ ರವರ ಮಗ ಬಹುಮುಖ ಪ್ರತಿಭಾನ್ವಿತ. ಡ್ರಂ, ಪ್ಯಾಡ್ ನುಡಿಸುತ್ತಿದ್ದ ಹಾಗೂ ಗಾಯಕರು ಆಗಿದ್ದ ಮೋನಿಕ.ಜೆ ರವರು ಇತ್ತೀಚೆಗೆ ದೈವದೀನರಾದ ಪ್ರಯುಕ್ತ ಇಬ್ಬರಿಗೂ ಚಿರ ಶಾಂತಿ ಕೋರಿ ಆಯೋಜಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ಸ್ ಅಧ್ಯಕ್ಷ. ಸುಗಮ ಸಂಗೀತಾ ಪರಿಷತ್ ಜಿಲ್ಲಾ ಗೌರವಾ ದ್ಯಕ್ಸ Youth Hostels Association ಎನ್.ಗೋಪಿನಾಥ್, ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷೆ ಶಾಂತಾಶೆಟ್ಟಿ, ಖಚಾಂಜಿ ಜಿ.ವಿಜಯಕುಮಾರ್, ದಿನೇಶ್,ಜಿಕೆ ಧನಪಾಲ್ ಸಿಂಗ್ ರಜಪುತ್ ಮಂಜುನಾಥ್ ಬಿ ಎಸ್ ಸಂಚಾಲಕರಾದ ಶೋಭಾ ಸತೀಶ್.ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...