Monday, December 15, 2025
Monday, December 15, 2025

Akhil Bharath Sahitya Parishad ಶಿವಮೊಗ್ಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಕವಿಗೋಷ್ಠಿಗೆ ಕವಿತೆಗಳಿಗೆ ಆಹ್ವಾನ

Date:

Akhil Bharath Sahitya Parishad ಬರುವ ನವೆಂಬರ್ “ರಾಜ್ಯೋತ್ಸವ’ ನಮ್ಮೆಲ್ಲರ ಕನ್ನಡ ಅಭಿಮಾನ ಮತ್ತು ಪ್ರೀತಿಯ ತಿಂಗಳು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು. ಶಿವಮೊಗ್ಗ ಜಿಲ್ಲಾ  ಶಾಖೆಯು ಕವಿತೆಗಳನ್ನ  ಆಹ್ವಾನಿಸಿದೆ. ವಿಷಯ:
ಕನ್ನಡ ನಾಡು,ನುಡಿ ಅಭಿಮಾನ,ಪ್ರೀತಿ
ಇವುಗಳನ್ನ ಕುರಿತೇ ಕವಿತೆಗಳನ್ನ ಬರೆಯಲು ಕೋರಿಕೆ. ಕವಿತೆಗಳನ್ನ ಆಯ್ಕೆ ಮಂಡಳಿಗೆ ತಲುಪಿಸಲಾಗುತ್ತದೆ. ಬೇರೆ ವಿಷಯವಿದ್ದರೆ ಪರಿಗಣಿಸಲಾಗುವುದಿಲ್ಲ.
ಕನಿಷ್ಠ ಮೂರು ಕವಿತೆಗಳನ್ನ ಕಳಿಸಬೇಕು. ಒಂದನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆದಾರರ ತೀರ್ಮಾನವೇ ಅಂತಿಮ. ಕವಿತೆಯ ಸಂಗಡ ತಮ್ಮ ಮೊ.ನಂ. ಅವಶ್ಯ ನಮೂದಿಸಬೇಕು. ಒಬ್ಬರಿಗೆ ಒಂದು ಕವಿತೆ ವಾಚಿಸಲು ಅಥವಾ ಹಾಡಲು ಅವಕಾಶ. ಆಯ್ಕೆಯಾದ ಕವಿತೆಗಳನ್ನ ರಚಿಸಿದ ಕವಿ/ ಕವಯತ್ರಿಗಳಿಗೆ ಆಂಮಂತ್ರಿಸಲಾಗುತ್ತದೆ. ಕವಿಗೋಷ್ಠಿಯ ದಿನಾಂಕದಂದು  ಕವಿ/ ಕವಯಿತ್ರಿ  ಆಗಮಿಸಲು ತಿಳಿಸಲಾಗುತ್ತದೆ. Akhil Bharath Sahitya Parishad ಕವಿತೆಗಳು ನಮಗೆ ಅಕ್ಟೋಬರ್ 30 ರ ಒಳಗೆ ತಲುಪಬೇಕು. ಕವಿತೆಗಳನ್ನು
ಶ್ರೀಸುರೇಶ ಭಟ್.
ಕಾರ್ಯದರ್ಶಿ.
ಅಭಾಸಾಪ.
ಶಿವಮೊಗ್ಗ
ಮೊ.ನಂ.
+91 94483 03740
ಇಲ್ಲಿಗೆ
ವಾಟ್ಸ್ ಆ್ಯಪ್ ಮೂಲಕ ಕಳಿಸಲು ಪ್ರಾರ್ಥನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...