Friday, March 20, 2026
Friday, March 20, 2026

Akhil Bharath Sahitya Parishad ಶಿವಮೊಗ್ಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಕವಿಗೋಷ್ಠಿಗೆ ಕವಿತೆಗಳಿಗೆ ಆಹ್ವಾನ

Date:

Akhil Bharath Sahitya Parishad ಬರುವ ನವೆಂಬರ್ “ರಾಜ್ಯೋತ್ಸವ’ ನಮ್ಮೆಲ್ಲರ ಕನ್ನಡ ಅಭಿಮಾನ ಮತ್ತು ಪ್ರೀತಿಯ ತಿಂಗಳು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು. ಶಿವಮೊಗ್ಗ ಜಿಲ್ಲಾ  ಶಾಖೆಯು ಕವಿತೆಗಳನ್ನ  ಆಹ್ವಾನಿಸಿದೆ. ವಿಷಯ:
ಕನ್ನಡ ನಾಡು,ನುಡಿ ಅಭಿಮಾನ,ಪ್ರೀತಿ
ಇವುಗಳನ್ನ ಕುರಿತೇ ಕವಿತೆಗಳನ್ನ ಬರೆಯಲು ಕೋರಿಕೆ. ಕವಿತೆಗಳನ್ನ ಆಯ್ಕೆ ಮಂಡಳಿಗೆ ತಲುಪಿಸಲಾಗುತ್ತದೆ. ಬೇರೆ ವಿಷಯವಿದ್ದರೆ ಪರಿಗಣಿಸಲಾಗುವುದಿಲ್ಲ.
ಕನಿಷ್ಠ ಮೂರು ಕವಿತೆಗಳನ್ನ ಕಳಿಸಬೇಕು. ಒಂದನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆದಾರರ ತೀರ್ಮಾನವೇ ಅಂತಿಮ. ಕವಿತೆಯ ಸಂಗಡ ತಮ್ಮ ಮೊ.ನಂ. ಅವಶ್ಯ ನಮೂದಿಸಬೇಕು. ಒಬ್ಬರಿಗೆ ಒಂದು ಕವಿತೆ ವಾಚಿಸಲು ಅಥವಾ ಹಾಡಲು ಅವಕಾಶ. ಆಯ್ಕೆಯಾದ ಕವಿತೆಗಳನ್ನ ರಚಿಸಿದ ಕವಿ/ ಕವಯತ್ರಿಗಳಿಗೆ ಆಂಮಂತ್ರಿಸಲಾಗುತ್ತದೆ. ಕವಿಗೋಷ್ಠಿಯ ದಿನಾಂಕದಂದು  ಕವಿ/ ಕವಯಿತ್ರಿ  ಆಗಮಿಸಲು ತಿಳಿಸಲಾಗುತ್ತದೆ. Akhil Bharath Sahitya Parishad ಕವಿತೆಗಳು ನಮಗೆ ಅಕ್ಟೋಬರ್ 30 ರ ಒಳಗೆ ತಲುಪಬೇಕು. ಕವಿತೆಗಳನ್ನು
ಶ್ರೀಸುರೇಶ ಭಟ್.
ಕಾರ್ಯದರ್ಶಿ.
ಅಭಾಸಾಪ.
ಶಿವಮೊಗ್ಗ
ಮೊ.ನಂ.
+91 94483 03740
ಇಲ್ಲಿಗೆ
ವಾಟ್ಸ್ ಆ್ಯಪ್ ಮೂಲಕ ಕಳಿಸಲು ಪ್ರಾರ್ಥನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...