Sunday, June 7, 2026
Sunday, June 7, 2026

Kuppalli ನವೆಂಬರ್ 15 ರಿಂದ ಕುಪ್ಪಳಿ ಪರಿಸರದಲ್ಲಿ ಚಾರಣ ಆಸಕ್ತರಿಗೆ ಮಾಹಿತಿ

Date:

Kuppalli YHAI ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸಹಕಾರದಿಂದ ಬರುವ ನವೆಂಬರ್ 15, 16, 17 ರಂದು ಮೂರು ದಿನಗಳ ಮಲೆನಾಡು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮ ವನ್ನು ಕುಪ್ಪಳ್ಳಿ ಯ ಸುತ್ತ ಮುತ್ತಲಿನ ಪರಿಸರದಲ್ಲಿ ಹಮ್ಮಿಕೊಂಡಿದ್ದೇವೆ ..

ಈ ಮೂರು ದಿನದ ಚಾರಣದಲ್ಲಿ ಕವಲೇದುರ್ಗ , ಕೋಟೆಗುಡ್ಡ , ಆಲೆಮನೆ, ಕಗ್ಗ, ಅಶೋಕವನ, ಕವಿಶೈಲ ದಂತಹ ಅನೇಕ ಸ್ಥಳ ಗಳನ್ನು ಬೇಟಿ ನೀಡಲಿದ್ದೇವೆ…

ಈ ಚಾರಣ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ಪ್ರತಿಷ್ಠಾನದ ಶ್ರೀ ಕಡಿದಾಳ್ ಪ್ರಕಾಶ್, YHAI ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಹಾಗೂ ಸ್ನೇಹಜೀವಿ ಶ್ರೀ ವಿಜಯಕುಮಾರ್, ಆಗುಂಬೆಯ ಉರಗ ತಜ್ಞ ಶ್ರೀ ಗೌರಿಶಂಕರ್, ತೀರ್ಥಹಳ್ಳಿ ಯ ಪಕ್ಷಿ ತಜ್ಞ ಶ್ರೀ k s ಭಟ್ ಹಾಗೂ YHAI ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ …

Kuppalli ರಾಜ್ಯ ದ ಅನೇಕ ಜಿಲ್ಲೆ ಗಳಿಂದ ಆಗಮಿಸುವ ಚಾರಣಿಗರ ಜೊತೆ ಶಿವಮೊಗ್ಗದ ಸಾಹಸಿಗರಿಗಾಗಿ ಸುಮಾರು 25 ಸೀಟು ಗಳನ್ನು ಕಾಯ್ದೀರಿಸಿದ್ದೇವೆ…

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…
ಹರೀಶ್ ಪಂಡಿತ್ 9886422078
ಪ್ರಶಾಂತ್ 9353504801
ರಾಘವೇಂದ್ರ 7795516155

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...