Saturday, December 6, 2025
Saturday, December 6, 2025

Kuppalli ನವೆಂಬರ್ 15 ರಿಂದ ಕುಪ್ಪಳಿ ಪರಿಸರದಲ್ಲಿ ಚಾರಣ ಆಸಕ್ತರಿಗೆ ಮಾಹಿತಿ

Date:

Kuppalli YHAI ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸಹಕಾರದಿಂದ ಬರುವ ನವೆಂಬರ್ 15, 16, 17 ರಂದು ಮೂರು ದಿನಗಳ ಮಲೆನಾಡು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮ ವನ್ನು ಕುಪ್ಪಳ್ಳಿ ಯ ಸುತ್ತ ಮುತ್ತಲಿನ ಪರಿಸರದಲ್ಲಿ ಹಮ್ಮಿಕೊಂಡಿದ್ದೇವೆ ..

ಈ ಮೂರು ದಿನದ ಚಾರಣದಲ್ಲಿ ಕವಲೇದುರ್ಗ , ಕೋಟೆಗುಡ್ಡ , ಆಲೆಮನೆ, ಕಗ್ಗ, ಅಶೋಕವನ, ಕವಿಶೈಲ ದಂತಹ ಅನೇಕ ಸ್ಥಳ ಗಳನ್ನು ಬೇಟಿ ನೀಡಲಿದ್ದೇವೆ…

ಈ ಚಾರಣ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ಪ್ರತಿಷ್ಠಾನದ ಶ್ರೀ ಕಡಿದಾಳ್ ಪ್ರಕಾಶ್, YHAI ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಹಾಗೂ ಸ್ನೇಹಜೀವಿ ಶ್ರೀ ವಿಜಯಕುಮಾರ್, ಆಗುಂಬೆಯ ಉರಗ ತಜ್ಞ ಶ್ರೀ ಗೌರಿಶಂಕರ್, ತೀರ್ಥಹಳ್ಳಿ ಯ ಪಕ್ಷಿ ತಜ್ಞ ಶ್ರೀ k s ಭಟ್ ಹಾಗೂ YHAI ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ …

Kuppalli ರಾಜ್ಯ ದ ಅನೇಕ ಜಿಲ್ಲೆ ಗಳಿಂದ ಆಗಮಿಸುವ ಚಾರಣಿಗರ ಜೊತೆ ಶಿವಮೊಗ್ಗದ ಸಾಹಸಿಗರಿಗಾಗಿ ಸುಮಾರು 25 ಸೀಟು ಗಳನ್ನು ಕಾಯ್ದೀರಿಸಿದ್ದೇವೆ…

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…
ಹರೀಶ್ ಪಂಡಿತ್ 9886422078
ಪ್ರಶಾಂತ್ 9353504801
ರಾಘವೇಂದ್ರ 7795516155

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...