Tuesday, February 3, 2026
Tuesday, February 3, 2026

Kuppalli ನವೆಂಬರ್ 15 ರಿಂದ ಕುಪ್ಪಳಿ ಪರಿಸರದಲ್ಲಿ ಚಾರಣ ಆಸಕ್ತರಿಗೆ ಮಾಹಿತಿ

Date:

Kuppalli YHAI ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸಹಕಾರದಿಂದ ಬರುವ ನವೆಂಬರ್ 15, 16, 17 ರಂದು ಮೂರು ದಿನಗಳ ಮಲೆನಾಡು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮ ವನ್ನು ಕುಪ್ಪಳ್ಳಿ ಯ ಸುತ್ತ ಮುತ್ತಲಿನ ಪರಿಸರದಲ್ಲಿ ಹಮ್ಮಿಕೊಂಡಿದ್ದೇವೆ ..

ಈ ಮೂರು ದಿನದ ಚಾರಣದಲ್ಲಿ ಕವಲೇದುರ್ಗ , ಕೋಟೆಗುಡ್ಡ , ಆಲೆಮನೆ, ಕಗ್ಗ, ಅಶೋಕವನ, ಕವಿಶೈಲ ದಂತಹ ಅನೇಕ ಸ್ಥಳ ಗಳನ್ನು ಬೇಟಿ ನೀಡಲಿದ್ದೇವೆ…

ಈ ಚಾರಣ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ಪ್ರತಿಷ್ಠಾನದ ಶ್ರೀ ಕಡಿದಾಳ್ ಪ್ರಕಾಶ್, YHAI ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಹಾಗೂ ಸ್ನೇಹಜೀವಿ ಶ್ರೀ ವಿಜಯಕುಮಾರ್, ಆಗುಂಬೆಯ ಉರಗ ತಜ್ಞ ಶ್ರೀ ಗೌರಿಶಂಕರ್, ತೀರ್ಥಹಳ್ಳಿ ಯ ಪಕ್ಷಿ ತಜ್ಞ ಶ್ರೀ k s ಭಟ್ ಹಾಗೂ YHAI ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ …

Kuppalli ರಾಜ್ಯ ದ ಅನೇಕ ಜಿಲ್ಲೆ ಗಳಿಂದ ಆಗಮಿಸುವ ಚಾರಣಿಗರ ಜೊತೆ ಶಿವಮೊಗ್ಗದ ಸಾಹಸಿಗರಿಗಾಗಿ ಸುಮಾರು 25 ಸೀಟು ಗಳನ್ನು ಕಾಯ್ದೀರಿಸಿದ್ದೇವೆ…

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…
ಹರೀಶ್ ಪಂಡಿತ್ 9886422078
ಪ್ರಶಾಂತ್ 9353504801
ರಾಘವೇಂದ್ರ 7795516155

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...