Monday, April 28, 2025
Monday, April 28, 2025

Kannada Sahitya Parishath ಸಾಗರ ತಾಲ್ಲೂಕು‌ ಕಸಾಪ ವತಿಯಿಂದ ಕಗ್ಗ ವಾಚನ ಸ್ಪರ್ಧೆಗೆ ಆಸಕ್ತರಿಂದ ಹೆಸರು ನೋಂದಾವಣೆಗೆ ಆಹ್ವಾನ

Date:

Kannada Sahitya Parishath ಸಾಗರದ ಶ್ರೀಮತಿ ಸರಸ್ವತಿ ಹಾಗೂ ಮೇಜರ್ ನಾಗರಾಜ್ ಕುಟುಂಬ ಇವರು ನೀಡಿದ ಡಿ.ವಿ.ಜಿ ಕಗ್ಗ ದತ್ತಿ ಕಾರ್ಯಕ್ರಮ ನಿಮಿತ್ತ ತಾಲೂಕಿನ ಪ್ರಾಥಮಿಕ (5ರಿಂದ7 ನೇ ತರಗತಿ) ಹಾಗೂ ಪ್ರೌಢಶಾಲಾ (8 ರಿಂದ10 ನೇ ತರಗತಿ) ವಿದ್ಯಾರ್ಥಿಗಳಿಗೆ ಡಿ.ವಿ.ಜಿ ಯವರ ಕಗ್ಗ ವಾಚನ ಹಾಗೂ ಅರ್ಥ ವಿವರಣೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಶಾಲೆಯವರು ವಿದ್ಯಾರ್ಥಿಗಳ ಹೆಸರು ತರಗತಿ ಮೊ.ನಂ ಸಹಿತ ಸೆಪ್ಟೆಂಬರ್ 28ರೊಳಗೆ ನೋಂದಾಯಿಸಿಕೊಳ್ಳುವುದು.

Kannada Sahitya Parishath ಸೂಚನೆ-ಕಗ್ಗದ ಯಾವುದಾದರೂ 2 ಪದ್ಯ ವಾಚನ ಹಾಗೂ ಅರ್ಥ ವಿವರಣೆ ಮಾತ್ರ

ಗೂಗಲ್ ಶೀಟಲ್ಲಿ ಭರ್ತಿ ಮಾಡಿ

https://docs.google.com/spreadsheets/d/1I_SjHHJaHVgwO-CrWGfeNQo_38SojUShGxd6Y4G1klo/edit?usp=drivesdk

ಹೆಚ್ಚಿನ ಮಾಹಿತಿಗಾಗಿ
ವಿ.ಟಿ.ಸ್ವಾಮಿ
9880871716

ಜಿ.ನಾಗೇಶ್
9880121758
ನಾರಾಯಣ ಮೂರ್ತಿ ಕಾನಗೋಡು
9481255902
ಲೋಕೇಶ್ ಕುಮಾರ್
6361556719
ಮೇಜರ್ ನಾಗರಾಜ್
9448767283

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...