Monday, February 2, 2026
Monday, February 2, 2026

Kannada Sahitya Parishath ಸಾಗರ ತಾಲ್ಲೂಕು‌ ಕಸಾಪ ವತಿಯಿಂದ ಕಗ್ಗ ವಾಚನ ಸ್ಪರ್ಧೆಗೆ ಆಸಕ್ತರಿಂದ ಹೆಸರು ನೋಂದಾವಣೆಗೆ ಆಹ್ವಾನ

Date:

Kannada Sahitya Parishath ಸಾಗರದ ಶ್ರೀಮತಿ ಸರಸ್ವತಿ ಹಾಗೂ ಮೇಜರ್ ನಾಗರಾಜ್ ಕುಟುಂಬ ಇವರು ನೀಡಿದ ಡಿ.ವಿ.ಜಿ ಕಗ್ಗ ದತ್ತಿ ಕಾರ್ಯಕ್ರಮ ನಿಮಿತ್ತ ತಾಲೂಕಿನ ಪ್ರಾಥಮಿಕ (5ರಿಂದ7 ನೇ ತರಗತಿ) ಹಾಗೂ ಪ್ರೌಢಶಾಲಾ (8 ರಿಂದ10 ನೇ ತರಗತಿ) ವಿದ್ಯಾರ್ಥಿಗಳಿಗೆ ಡಿ.ವಿ.ಜಿ ಯವರ ಕಗ್ಗ ವಾಚನ ಹಾಗೂ ಅರ್ಥ ವಿವರಣೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಶಾಲೆಯವರು ವಿದ್ಯಾರ್ಥಿಗಳ ಹೆಸರು ತರಗತಿ ಮೊ.ನಂ ಸಹಿತ ಸೆಪ್ಟೆಂಬರ್ 28ರೊಳಗೆ ನೋಂದಾಯಿಸಿಕೊಳ್ಳುವುದು.

Kannada Sahitya Parishath ಸೂಚನೆ-ಕಗ್ಗದ ಯಾವುದಾದರೂ 2 ಪದ್ಯ ವಾಚನ ಹಾಗೂ ಅರ್ಥ ವಿವರಣೆ ಮಾತ್ರ

ಗೂಗಲ್ ಶೀಟಲ್ಲಿ ಭರ್ತಿ ಮಾಡಿ

https://docs.google.com/spreadsheets/d/1I_SjHHJaHVgwO-CrWGfeNQo_38SojUShGxd6Y4G1klo/edit?usp=drivesdk

ಹೆಚ್ಚಿನ ಮಾಹಿತಿಗಾಗಿ
ವಿ.ಟಿ.ಸ್ವಾಮಿ
9880871716

ಜಿ.ನಾಗೇಶ್
9880121758
ನಾರಾಯಣ ಮೂರ್ತಿ ಕಾನಗೋಡು
9481255902
ಲೋಕೇಶ್ ಕುಮಾರ್
6361556719
ಮೇಜರ್ ನಾಗರಾಜ್
9448767283

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...