Monday, March 23, 2026
Monday, March 23, 2026

Shivamogga Hindu Mahasabha Ganapati ಶಿವಮೊಗ್ಗದಲ್ಲಿ ಅಹಿತಕರ ಘಟನೆ ನಡೆಯದಂತೆ ಮಾರುವೇಷದಲ್ಲಿ ಪೊಲೀಸ್ ಸಿಬ್ಬಂದಿ ನಿಯುಕ್ತ

Date:

Shivamogga Hindu Mahasabha Ganapati ಇತಿಹಾಸ ಪ್ರಸಿದ್ದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಾಳೆ ನಡೆಯಲಿದ್ದು ಶಿವಮೊಗ್ಗ ನಗರ ವಿವಿದ ದೇವರ ಮೂರ್ತಿ.ಕೇಸರಿ ಕಮಾನು.ಭಗವಾಧ್ವಜಗಳಿಂದ ಕಂಗೊಳಿಸುತ್ತಾ ಜನಮನ ಸೂರೆಗೊಳ್ಳುತ್ತಿದೆ.

ಗಾಂಧಿಬಜಾರ್.ಬಿ
ಹೆಚ್.ರಸ್ತೆ.ಶಿವಪ್ಪ ನಾಯಕ‌ ವೃತ್ತ.ಗೋಪಿ ಸರ್ಕಲ್ ಅಲಂಕಾರ ನಡೆಯುತ್ತಿದೆ..ಇತ್ತ ಪೋಲಿಸ್ ಇಲಾಖೆಯ ಬಂದೋಬಸ್ತ್ ವ್ಯಾಪಕವಾಗಿದೆ.
Shivamogga Hindu Mahasabha Ganapati ಶಿವಮೊಗ್ಗ ಕ್ಕೆ ಬರುವ ಎಲ್ಲಾ ರಸ್ತೆ. ತಿರುವು.ಅಯಕಟ್ಡಿನ ಸ್ಥಳಗಳಲ್ಲಿ ಬಿಗಿ ಪಹರೆ ಕೈಗೊಳ್ಳಲಾಗಿದೆ.ಜೊತೆಗೆ ಸಿ.ಸಿ.ಟಿವಿ ದಿನದ 24 ಗಂಟೆಯೂ ಚಾಲನೆಯಲ್ಲಿದ್ದು‌ ಕಿಡಿಗೇಡಿಗಳ ಚಲನವಲನವನ್ನು ಇಡೀ ಶಿವಮೊಗ್ಗ ನಗರದಾದ್ಯಂತ ಮಾಡಲಾಗುತ್ತಿದೆ.
ಕೆ.ಎಸ್.ಆರ್.ಪಿ, .ಆರ್.ಎ.ಎಫ್ ತುಕಡಿಗಳು, ಪೋಲಿಸರ ಜೊತೆ ಗೃಹರಕ್ಷಕದಳದವರು ಕಾರ್ಯ ನಿರ್ವಹಣೆ ಮಾಡಲಿದ್ದು ಅದರಲ್ಲೂ ಗಸ್ತು ಪೋಲಿಸ್ ವಾಹನ, ಗುಪ್ತಚಾರರ ಪಡೆ,ಮಾರು ವೇಷದಲ್ಲಿರುವ ಪೋಲಿಸ್ ಪಡೆ ನಿಯೋಜಿಸಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...