Friday, December 5, 2025
Friday, December 5, 2025

S.N. Chennabasappa ಮೂಲಭೂತ ಸೌಕರ್ಯ ಒದಗಿಸಲು ಆನಂದರಾವ್ ಬಡಾವಣೆ ಸಂಘದವರಿಂದ ಶಾಸಕರ ಭೇಟಿ

Date:

S.N. Chennabasappa ಶಿವಮೊಗ್ಗದ ಎಂ.ಆನಂದರಾವ್ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಸಮರ್ಕವಾಗಿಲ್ಲ. ಅದೇ ರೀತಿ, ಇಲ್ಲಿನ ಮಂಜುನಾಥ ಬಡಾವಣೆಯಲ್ಲಿ ಪುಂಡರು ಗಾಂಜಾ ಸೇವಿಸಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೀರ ಕೇಸರಿ ಹನುಮಾನ್‌ ಸೇವಾ ಸಂಘ ಸದಸ್ಯರು ಶಾಸಕ ಎಸ್.ಎನ್.‌ ಚೆನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

S.N. Chennabasappa ಈ ಬಡಾವಣೆಯಲ್ಲಿ ನೀರಿನ ವ್ಯತ್ಯಯ ಹೆಚ್ಚಿದೆ. ಆದ್ದರಿಂದ ದಿನ ಬಳಕೆಗೆ ತುಂಬಾ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೊಳಿಸುವಂತೆ ಅನೇಕ ಭಾರಿ ಸಂಬಂಧ ಪಟ್ಟ ಅಧಿಕಾರಿಗಳು, ಎಂಜಿನಿಯರ್‌ ಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈ ವರೆಗೆ ಕ್ರಮಕೈಗೊಂಡಿಲ್ಲ. ಆದ್ದರಿಂದ, ಕೂಡಲೇ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...