Tuesday, June 17, 2025
Tuesday, June 17, 2025

Department of Kannada and Culture ಸಂಗೀತ ರಸಿಕರ ಮನಸೆಳೆದ ಕಲಾವಿದರ ಗಾಯನ

Date:

Department of Kannada and Culture ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಡಿ.ದೇವರಾಜ ಅರಸು ರವರ 109ನೇ ಜನ್ಮದಿನ ಹಾಗೂ ‘ಬ್ರಹ್ಮಶ್ರೀನಾರಾಯಣಗುರು’ ಜಯಂತಿ ಅಂಗವಾಗಿ ಸಾಗರದ ಕಲಾವಿದೆ ಸಹನಾ ಪಿ.ಜಿ ಮತ್ತು ಸಂಗಡಿಗರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸುಗಮ ಸಂಗೀತ ಗಾಯನ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಗಿತ್ತು. ವರಕವಿ ದ.ರಾ ಬೇಂದ್ರೆ, ರಾಷ್ಟಕವಿ ಕುವೆಂಪು, ನಿಸ್ಸಾರ್ ಅಹಮದ್, ಡಾ.ಚಂದ್ರಶೇಖರ ಕಂಬಾರ, ಹೆಚ್.ಎಸ್.ವೆಂಕಟೇಶಮೂರ್ತಿ, ಸಂತ ಶಿಶುನಾಳ ಶರೀಫ, ಗೋಪಾಲಕೃಷ್ಣ ಅಡಿಗ ಮುಂತಾದ ಕವಿಗಳು, ದಾರ್ಶನಿಕರ ಗೀತೆಗಳನ್ನು ಹಾಡಿದರು. ಗಾಯನದಲ್ಲಿ ಶಿವಮೊಗ್ಗದ ರಘು ಸಮರ್ಥ ನಾಡಿಗ್ ಸಹಕರಿಸಿದರು. ಪಕ್ಕವಾದ್ಯದಲ್ಲಿ ಸಿದ್ದಪ್ಪ, ಪ್ರಶಾಂತ್, ಅವಿನ್ ತೇಲ್ಕರ್ ಕಾರ್ಯನಿರ್ವಹಿಸರು. ಗಾಯನ ಯಶಸ್ವಿಯಾಗಿ ಮೂಡಿಬಂತು.

Department of Kannada and Culture ಫೋಟೋ: ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ, ಡಿ.ದೇವರಾಜ್ ಅರಸು ರವರ 009ನೇ ಜನ್ಮದಿನ ಹಾಗೂ ಬ್ರಹ್ಮಶ್ರೀನಾರಾಯಣಗುರು ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಗಮಸಂಗೀತ ಗಾಯನ ಕಾರ್ಯಕ್ರಮವನ್ನು ಸಾಗರದ ಕಲಾವಿದೆ ಸಹನಾ ಪಿ.ಜಿ ಮತ್ತು ತಂಡ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Friends Health Care Center ಜೂ.18 ರಂದು ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ

Friends Health Care Center ಫ್ರೆಂಡ್ಸ್ ಹೆಲ್ತ್ ಕೇರ್ ಸೆಂಟರ್ ಸುದೇನು...