Friday, June 20, 2025
Friday, June 20, 2025

Karnataka Sanga ಜುಲೈ 21, ಶಿವಮೊಗ್ಗದಲ್ಲಿ ಕಾವ್ಯ ಸಂಗೀತಯಾನ

Date:

Karnataka Sanga ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಜುಲೈ 21ರ ಭಾನುವಾರ ಸಂಜೆ 5.30ಕ್ಕೆ
ಕಾವ್ಯ ಸಂಗೀತಯಾನ ಎಂಬ ಕನ್ನಡ ಕವಿಗಳ ಕಾವ್ಯಲಹರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರಸಿದ್ಧ ಗಾಯಕ‌ಮತ್ತು ಈ ಕಾರ್ಯಕ್ರಮದ ಪರಿಕಲ್ಪನೆ ಮಾಡಿರುವ ಶಂಕರ ಶಾನುಭೋಗ್, ಕರ್ನಾಟಕ ಸಂಘ, ಚಿರಂತನ ಯೋಗ, ಸಂಗೀತ ಟ್ರಸ್ಟ್, ಬೆಂಗಳೂರಿನ ಸಾತ್ವಿಕ ಸಾಂಸ್ಕ್ರತಿಕ ಪ್ರತಿಷ್ಠಾನದ ಆಶ್ರಯ ದಲ್ಲಿ ನಡೆಯಲಿದೆ ಎಂದರು.
Karnataka Sanga ಎಂ.ಎನ್.ಸುಂದರರಾಜ್‌ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮವನ್ನು ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ., ಸ್ಥಾಪಕಿ ಶಾಂತಾ ಎಸ್ ಶೆಟ್ಟಿ, ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥ ಶಂಕರ್ ಶಾನುಭೋಗ ಮತ್ತು ಟ್ರಸ್ಟಿಗಳಾದ ಜಗದೀಶ ಚಂದ್ರ ಕಾಮತ್ ಮೊದಲಾದವರಿರುವರು ಎಂದರು.
ಕಾವ್ಯ ಸಂಗೀತ ಯಾನ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ‌ ನಡೆಸಲು ನಿರ್ಧರಿಸಲಾಗಿದೆ. ನಂತರ ಎಲ್ಕ ತಾಲೂಕು‌ ಮತ್ತು ಪ್ರತಿ ಗ್ರಾಮದಲ್ಲಿ‌ ನಡೆಸಲಾಗುವುದು. ಎಂದರು.
ಈಗಾಗಲೆ ಮೈಸೂರಿನಲ್ಲಿ ಇದನ್ನು‌ ನಡೆಸಲಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಭದ್ರಾವತಿಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಜೂ. 23...

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...