Tuesday, October 1, 2024
Tuesday, October 1, 2024

Karnataka Sanga ಜುಲೈ 21, ಶಿವಮೊಗ್ಗದಲ್ಲಿ ಕಾವ್ಯ ಸಂಗೀತಯಾನ

Date:

Karnataka Sanga ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಜುಲೈ 21ರ ಭಾನುವಾರ ಸಂಜೆ 5.30ಕ್ಕೆ
ಕಾವ್ಯ ಸಂಗೀತಯಾನ ಎಂಬ ಕನ್ನಡ ಕವಿಗಳ ಕಾವ್ಯಲಹರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರಸಿದ್ಧ ಗಾಯಕ‌ಮತ್ತು ಈ ಕಾರ್ಯಕ್ರಮದ ಪರಿಕಲ್ಪನೆ ಮಾಡಿರುವ ಶಂಕರ ಶಾನುಭೋಗ್, ಕರ್ನಾಟಕ ಸಂಘ, ಚಿರಂತನ ಯೋಗ, ಸಂಗೀತ ಟ್ರಸ್ಟ್, ಬೆಂಗಳೂರಿನ ಸಾತ್ವಿಕ ಸಾಂಸ್ಕ್ರತಿಕ ಪ್ರತಿಷ್ಠಾನದ ಆಶ್ರಯ ದಲ್ಲಿ ನಡೆಯಲಿದೆ ಎಂದರು.
Karnataka Sanga ಎಂ.ಎನ್.ಸುಂದರರಾಜ್‌ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮವನ್ನು ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ., ಸ್ಥಾಪಕಿ ಶಾಂತಾ ಎಸ್ ಶೆಟ್ಟಿ, ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥ ಶಂಕರ್ ಶಾನುಭೋಗ ಮತ್ತು ಟ್ರಸ್ಟಿಗಳಾದ ಜಗದೀಶ ಚಂದ್ರ ಕಾಮತ್ ಮೊದಲಾದವರಿರುವರು ಎಂದರು.
ಕಾವ್ಯ ಸಂಗೀತ ಯಾನ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ‌ ನಡೆಸಲು ನಿರ್ಧರಿಸಲಾಗಿದೆ. ನಂತರ ಎಲ್ಕ ತಾಲೂಕು‌ ಮತ್ತು ಪ್ರತಿ ಗ್ರಾಮದಲ್ಲಿ‌ ನಡೆಸಲಾಗುವುದು. ಎಂದರು.
ಈಗಾಗಲೆ ಮೈಸೂರಿನಲ್ಲಿ ಇದನ್ನು‌ ನಡೆಸಲಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...