Thursday, April 24, 2025
Thursday, April 24, 2025

S.N.Chennabasappa ಶಿವಮೊಗ್ಗದ ಸ್ಥಳೀಯ ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಶಾಸಕ ‘ ಚೆನ್ನಿ’ ಅವರಿಂದ ಚಿಂತನ- ಮಂಥನ ಸಭೆ

Date:

S.N.Chennabasappa ಶಿವಮೊಗ್ಗ ನಗರದ ಶಾಸಕ ಶ್ರೀ ಚನ್ನಬಸಪ್ಪ ಇವರೊಂದಿಗೆ ಶಿವಮೊಗ್ಗ ನಗರದ ಸಮಸ್ಯೆಗಳ ಚಿಂತನ ಮಂಥನ ಸಭೆ. ದಿ.24.06.24 ಸೊಮವಾರ ಬೆಳಿಗ್ಗೆ 11ಗಂಟೆಗೆ. ಸ್ಥಳ: ಬಂಟರ ಭವನ, ಗೊಪಾಲ ಗೌಡ ಬಡಾವಣೆ, 100ಅಡಿ ರಸ್ತೆ, ಶಿವಮೊಗ್ಗ. ಸರ್ವರಿಗೂ ಆದರದ ಸ್ವಾಗತ. ತಪ್ಪದೇ ಭಾಗವಹಿಸಿ. ವಿ.ಸೂ. ಸಭೆಯಲ್ಲಿ ಚರ್ಚಿಸುವ ವಿಷಯವನ್ನು ಸಭೆಗಿಂತ ಮೊದಲು ಲಿಖಿತ ರೊಪದಲ್ಲಿ ನೀಡ ತಕ್ಕದ್ದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...