Monday, May 4, 2026
Monday, May 4, 2026

S.N.Chennabasappa ಶಿವಮೊಗ್ಗದ ಸ್ಥಳೀಯ ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಶಾಸಕ ‘ ಚೆನ್ನಿ’ ಅವರಿಂದ ಚಿಂತನ- ಮಂಥನ ಸಭೆ

Date:

S.N.Chennabasappa ಶಿವಮೊಗ್ಗ ನಗರದ ಶಾಸಕ ಶ್ರೀ ಚನ್ನಬಸಪ್ಪ ಇವರೊಂದಿಗೆ ಶಿವಮೊಗ್ಗ ನಗರದ ಸಮಸ್ಯೆಗಳ ಚಿಂತನ ಮಂಥನ ಸಭೆ. ದಿ.24.06.24 ಸೊಮವಾರ ಬೆಳಿಗ್ಗೆ 11ಗಂಟೆಗೆ. ಸ್ಥಳ: ಬಂಟರ ಭವನ, ಗೊಪಾಲ ಗೌಡ ಬಡಾವಣೆ, 100ಅಡಿ ರಸ್ತೆ, ಶಿವಮೊಗ್ಗ. ಸರ್ವರಿಗೂ ಆದರದ ಸ್ವಾಗತ. ತಪ್ಪದೇ ಭಾಗವಹಿಸಿ. ವಿ.ಸೂ. ಸಭೆಯಲ್ಲಿ ಚರ್ಚಿಸುವ ವಿಷಯವನ್ನು ಸಭೆಗಿಂತ ಮೊದಲು ಲಿಖಿತ ರೊಪದಲ್ಲಿ ನೀಡ ತಕ್ಕದ್ದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...