Dharmasthala Rural Development Project ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಜ್ಞಾನ ವಿಕಾಸ ಕಾರ್ಯಕ್ರಮದಡಿ ತುಮರಿ ಕಾರ್ಯಕ್ಷೇತ್ರದಲ್ಲಿ ಕರೂರು ಮತ್ತು ತುಮರಿ ಜ್ಞಾನವಿಕಾಸ ಕೇಂದ್ರಗಳ ಆತ್ಮೀಯ ಸದಸ್ಯರುಗಳು ಒಟ್ಟಾಗಿ ಸೇರಿ ಶ್ರುತಿ ಕಲಾ ತಂಡದವರು ಬೀದಿನಾಟಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು, ಈ ಕಾರ್ಯಕ್ರಮದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ನಿರ್ಗತಿಕರಿಗೆ ವಸತಿಯನ್ನು ನೀಡುವುದು, ಮತ್ತು ಮದ್ಯಪಾನ ಮತ್ತು ಧೂಮಪಾನ ವಿರುದ್ಧ ಕಿರುನಾಟಕ ಹಾಗೂ ನೀರನ್ನು ಮಿತವಾಗಿ ಬಳಸುವುದನ್ನು ಅಭಿನಯ ಮಾಡುವುದರ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಶ್ರೀ ಕ್ಷೇತ್ರದ Dharmasthala Rural Development Project ಯಶಸ್ವಿ ಕಾರ್ಯಕ್ರಮ ಆಗುವುದರ ಜೊತೆಗೆ ಗ್ರಾಮಸ್ಥರಲ್ಲಿ ಯೋಜನೆಯ ಲಾಭ ಗಳ ಕುರಿತು ಮನದಟ್ಟು ಮಾಡಲಾಯಿತು… ಇನ್ನು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರದ ಬಂಗಾರಮ್ಮ ಮತ್ತು ವಲಯದ ಮೇಲ್ವಿಚಾರಕರು ಮತ್ತು ಸಾಗರ ತಾಲೂಕಿನ ಸಮನ್ವಯ ಅಧಿಕಾರಿಯಾದ ಗೌರಮ್ಮ ಹಾಗೂ ಸೇವಾಪ್ರತಿನಿಧಿ ಗೋವಿಂದ್ ಇವರುಗಳು ಉತ್ತಮವಾದ ಸಂದೇಶವನ್ನು ಜನರಿಗೆ ನೀಡುವಲ್ಲಿ ಯಶಸ್ವಿಯಾದರು… ಯೋಜನೆಯ ಕಾರ್ಯಕ್ರಮ ಜನತೆಯಲ್ಲಿ ನಂಬಿಕೆಯನ್ನು ಸಾದಾ ಕಾಲ ಗಳಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ.
Dharmasthala Rural Development Project ಧೂಮಪಾನ & ಮದ್ಯಪಾನ ದುಷ್ಪರಿಣಾಮದ ಬಗ್ಗೆ ಜಾಗೃತಿ
Date: