Friday, June 20, 2025
Friday, June 20, 2025

Acharya Tulsi National College of Commerce ಶಿವಮೊಗ್ಗದಲ್ಲಿ ಮುಟ್ಟಿನ ನೈರ್ಮಲ್ಯ ಜಾಗೃತಿ ದಿನಾಚರಣೆ

Date:

Acharya Tulsi National College of Commerce ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ ಮೈಥಿಲಿ ಪೂರ್ಣಾನಂದ ಬಿ.ಎಮ್.ಎಸ್. ಎಮ್.ಡಿ ಭಾರತಿ ಚಿಕಿತ್ಸಾಲಯ ವಿನೋಬನಗರ ಶಿವಮೊಗ್ಗ ಇವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ್ದರು
Acharya Tulsi National College of Commerce ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ, ಗಂಗೋತ್ರಿ ನರ್ಸಿಂಗ್ ಹೋಂನ ಮುಖ್ಯಸ್ಥೆ ಶ್ರೀಮತಿ ಉಷಾ ಉತ್ತಪ್ಪ, ಪ್ರೊ.ಮಮತ ಪಿ.ಆರ್ ಆರ್ಚಾಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ, ಪ್ರೊ ಕೆ.ಎಮ್ ನಾಗರಾಜು ಎನ್.ಎಸ್.ಎಸ್. ವಿಭಾಗದ ಸಂಚಾಲಕ, ಪ್ರೊ ಎಸ್ ಜಗದೀಶ್ ಮುಖ್ಯಸ್ಥರು ವಾಣಿಜ್ಯ ವಿಭಾಗ, ಪ್ರೊ ಮಂಜುನಾಥ್ ಎನ್ ಮುಖ್ಯಸ್ಥರು ನಿರ್ವಹಣಾ ವಿಭಾಗ, ಶ್ರೀಮತಿ ಲಲಿತಾ ಕೆ.ಎಮ್ ಸಂಚಾಲಕರು ಸ್ಪಂದನ ಸಬಲೀಕರಣ ಘಟಕ ಹಾಗೂ ಕುಮಾರಿ ರಶ್ಮಿ.ಟಿ ಸ್ಪಂದನ ಸಬಲೀಕರಣ ಘಟಕ ಇವರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...