Saturday, December 6, 2025
Saturday, December 6, 2025

Mankuthimmana kagga ಗರಿಗೆದರಿದ ನೆನಪು ಪುಸ್ತಕ ಲೋಕಾರ್ಪಣೆ

Date:

Mankuthimmana kagga ಶಿವಮೊಗ್ಗ ನಗರದ ಲೇಖಕಿ ಸಾವಿತ್ರಿ ರಂಗನಾಥ್‌ರವರ ಪ್ರವಾಸ ಕಥನಗಳ ಗುಚ್ಚ ಗರಿಗೆದರಿದ ನೆನಪು ಕೃತಿಯನ್ನು ಮಂಕುತಿಮ್ಮನ ಕಗ್ಗ ಖ್ಯಾತಿಯ ಜಿ. ಎಸ್. ನಟೇಶ್ ಬಿಡುಗಡೆಗೊಳಿಸಿ ಮಾತನಾಡಿದರು.
ವಿನಾಯಕ ನಗರ ಬಡಾವಣೆಯ ನವ್ಯಶ್ರೀ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಆರ್ಯವೈಶ್ಯ ಮಹಾಜನ ಸಮಿತಿಯ ಅಧ್ಯಕ್ಷ ಶಶಿಧರ ಭೂಪಾಳಂ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಎಸ್. ಸಿ. ಗೌರಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
Mankuthimmana kagga ಇದೇ ಸಂದರ್ಭದಲ್ಲಿ ಸಾವಿತ್ರಿ ರಂಗನಾಥ್‌ರವರ ಪತಿ ಆರ್. ರಂಗನಾಥ್ ಶೆಟ್ಟಿಯವರ ೭೫ನೇ ವಸಂತೋತ್ಸದ ಅಂಗವಾಗಿ, ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರುತಿಶ್ರೀ ದಿನೇಶ್, ದೀಪ್ತಿಶ್ರೀ ತರುಣ್, ಧ್ರುತಿ, ನಕ್ಷ, ಧ್ರುವ್, ದೀಕ್ಷ, ಸಾವಿತ್ರಿ ರಂಗನಾಥ್ ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...