Monday, May 4, 2026
Monday, May 4, 2026

Industrial Estate Sagara ದಿನಗೂಲಿ ಕಾರ್ಮಿಕರ ಪುತ್ರನಿಗೆ ಬ್ರೈನ್ ಟ್ಯೂಮರ್ ಆರ್ಥಿಕ ನೆರವಿಗೆ ಮೊರೆ

Date:

Industrial Estate Sagara ಕುಂಬಾರ ಸಮಾಜದ ದಿನಗೂಲಿ ಕಾರ್ಮಿಕ ಆರ್ ಚಂದ್ರಶೇಖರ್ ಪುತ್ರ ಸಿ. ಪವನ್ (ವಿದ್ಯಾರ್ಥಿ) ಬ್ರೇನ್ ಟೂಮರ್‌ನಿಂದ ಮೇಜರ್ ಆಪರೇಷನ್ ಗೆ ಆಸ್ಪತ್ರೆಗೆ ದಾಖಲಾಗಿದ್ದು ಆತ ಆರ್ಥಿಕ ಸಂಕಷ್ಟದಲ್ಲಿರುವ ಪವನ್ ಗುಣಮುಖನಾಗಲು ಆಸ್ಪತ್ರೆ ವೆಚ್ಚಕ್ಕೆ ಹಣದ ತುರ್ತು ಅವಶ್ಯಕತೆ ಇದ್ದು, ಶಿವಮೊಗ್ಗೆಯ ಸಹೃದಯ ಜನತೆ ಪವನ್ ತಂದೆ ಚಂದ್ರಶೇಖರ್ ಅವರ 6406488248, 004058, ಇಂಡಸ್ಟ್ರೀಲ್ ಎಸ್ಟೇಟ್, ಸಾಗರ ರಸ್ತೆ ಶಾಖೆ, ಶಿವಮೊಗ್ಗ ಈ ವಿಳಾಸಕ್ಕೆ ಅಥವಾ ಮೊ. 9916911989 ಈ ಸಂಖ್ಯೆಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಕಳಿಸುವಂತೆ ಚಂದ್ರಶೇಖರ್ ಅವರು ಈ ಮೂಲಕ ವಿನಂತಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...