Saturday, December 6, 2025
Saturday, December 6, 2025

Thirthahalli Fire Accident ದೇವಂಗಿ‌ ಗ್ರಾಮದಲ್ಲಿ ಮನೆ ಬೆಂಕಿಗಾಹುತಿ, ₹ 70 ಲಕ್ಷಕ್ಕೂ ಅಧಿಕ‌ ಹಾನಿ

Date:

Thirthahalli Fire Accident ತಾಲೂಕು ದೇವಂಗಿ ಗ್ರಾಮದಲ್ಲಿ ರೈತ ಜಿ.ಎಸ್.ಗುರುಮೂರ್ತಿ ಮನೆಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟ ಭಸ್ಮವಾಗಿದೆ. ಅಡಿಕೆ, ಕಾಳು ಮೆಣಸು, ಭತ್ತದ ಮೂಟೆ, ಒಂದು ಬೈಕ್, ಜಾನುವಾರು ಕೊಟ್ಟಿಗೆ, ಅಡಿಕೆ ಸಂಸ್ಕರಣೆ ಯಂತ್ರ, ಮನೆ ಬಳಿ ಇದ್ದ ಒಂದು ಎಕರೆ ಅಡಿಕೆ
ತೋಟಕ್ಕೂ ಹಾನಿಯಾಗಿದೆ.
Thirthahalli Fire Accident ಸುಮಾರು ೬೦ ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೆಂಕಿ ತಗುಲಿದ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿ ತೀರ್ಥಹಳ್ಳಿ, ಕೊಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದರು. ಶಾಸಕ ಆರಗ ಜ್ಞಾನೇಂದ್ರ
ಭೇಟಿ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...