Thirthahalli Fire Accident ತಾಲೂಕು ದೇವಂಗಿ ಗ್ರಾಮದಲ್ಲಿ ರೈತ ಜಿ.ಎಸ್.ಗುರುಮೂರ್ತಿ ಮನೆಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟ ಭಸ್ಮವಾಗಿದೆ. ಅಡಿಕೆ, ಕಾಳು ಮೆಣಸು, ಭತ್ತದ ಮೂಟೆ, ಒಂದು ಬೈಕ್, ಜಾನುವಾರು ಕೊಟ್ಟಿಗೆ, ಅಡಿಕೆ ಸಂಸ್ಕರಣೆ ಯಂತ್ರ, ಮನೆ ಬಳಿ ಇದ್ದ ಒಂದು ಎಕರೆ ಅಡಿಕೆ
ತೋಟಕ್ಕೂ ಹಾನಿಯಾಗಿದೆ.
Thirthahalli Fire Accident ಸುಮಾರು ೬೦ ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೆಂಕಿ ತಗುಲಿದ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿ ತೀರ್ಥಹಳ್ಳಿ, ಕೊಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದರು. ಶಾಸಕ ಆರಗ ಜ್ಞಾನೇಂದ್ರ
ಭೇಟಿ ನೀಡಿದರು.
Thirthahalli Fire Accident ದೇವಂಗಿ ಗ್ರಾಮದಲ್ಲಿ ಮನೆ ಬೆಂಕಿಗಾಹುತಿ, ₹ 70 ಲಕ್ಷಕ್ಕೂ ಅಧಿಕ ಹಾನಿ
Date: