Sunday, December 14, 2025
Sunday, December 14, 2025

Klive Special Article ವಿಶೇಷ ಸಮೀಕ್ಷಾ ವರದಿ: ಶೇಷಗಿರಿ.

Date:

ಮತದಾನದ ಬಳಿಕ ಹೀಗೊಂದು ಲೆಕ್ಕಾಚಾರ….

ಕಾಂಗ್ರೆಸ್ ಗೆಲುವಿನ ಸಾಧ್ಯತೆಯೇ ಹೆಚ್ಚು…

Klive Special Article ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 62ರಷ್ಟು ಮತದಾನವಾಗಿದೆ. ಅಂದರೆ 21 ಲಕ್ಷ ಮತದಾರರಲ್ಲಿ 13 ಲಕ್ಷ ಮತಗಳಷ್ಟು ಚಲಾವಣೆಯಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ ಮುಸ್ಲಿಮರು ಶೇ. 65-70ರಷ್ಟು ಮತದಾನ ಮಾಡಿದ್ದು ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿಗೆ ಕಾಂಗ್ರೆಸ್‌ಗೆ 3,10 ಲಕ್ಷ ಮತಗಳು ಬಿದ್ದಂತಾಯ್ತು. ಇನ್ನು ಎಸ್‌ಸಿ (ಬಲಗೈ) 2 ಲಕ್ಷ ಮತದಾರರು ಇದ್ದು, ಇವರಲ್ಲಿ ಶೇ. 70ರಷ್ಟು ಮತದಾನ ಮಾಡಿದ್ದು, ಅವರಲ್ಲಿ ಶೇ. 95%ರಷ್ಟು ಜನ ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿ 1.30 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಂತಾಯ್ತು.
ಕೋಲಿ-ಕಬ್ಬಲಿಗರು 2.50 ಲಕ್ಷ ಮತದಾರರಿದ್ದು, ಅವರಲ್ಲಿ ಶೇ. 60 ಮತದಾನ ಮಾಡಿದ್ದು, ಆ ಪೈಕಿ ಶೇ. 75ರಷ್ಟು ಜನರು ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿ 1.10 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಂತಾಯ್ತು.
ಲಿಂಗಾಯತರು 4.60 ಲಕ್ಷ ಇದ್ದು, ಇವರಲ್ಲಿ ಶೇ. 65ರಷ್ಟು ಮತದಾನ ಮಾಡಿದ್ದು, ಆ ಪೈಕಿ ಕಾಂಗ್ರೆಸ್‌ಗೆ 25ರಷ್ಟು ಮತ ಹಾಕಿರುತ್ತಾರೆ. ಅಂದರೆ 75 ಸಾವಿರ ಮತಗಳು ಬಂದAತಾಯ್ತು.
ಬAಜಾರ ಮತದಾರರು 1.40 ಲಕ್ಷ ಇದ್ದು, ಇವರಲ್ಲಿ ಶೇ. 70ರಷ್ಟು ಮತದಾನ ಮಾಡಿದ್ದು, 95 ಸಾವಿರ ಮತದಾರರು ಮತದಾನ ಮಾಡಿದ್ದು, ಇದರಲ್ಲಿ ಶೇ. 10ರಷ್ಟು ಅಂದರೆ 15 ಸಾವಿರ ಮತದಾರರು ಕಾಂಗ್ರೆಸ್‌ಗೆ ಹಾಕಿರುತ್ತಾರೆ.
ಮಾದಿಗ ಮತದಾರರು 1.50 ಲಕ್ಷ ಇದ್ದು, ಇವರಲ್ಲಿ ಶೇ. 60ರಷ್ಟು ಮತದಾನ ಮಾಡಿದ್ದು, ಅವರಲ್ಲಿ ಶೇ. 40ರಷ್ಟು ಕಾಂಗ್ರೆಸ್‌ಗೆ ಮತದಾನ ಮಾಡಿದ್ದು, 35 ಸಾವಿರ ಕಾಂಗ್ರೆಸ್‌ಗೆ ಹಾಕಿರುತ್ತಾರೆ.

Klive Special Article ಭೋವಿ-ವಡ್ಡರು, ಕುರುಬರು, ವಿಶ್ವಕರ್ಮ, ರೆಡ್ಡಿ, ಕೊರಮ-ಕೊರಚ, ಡೋರ, ವಾಲ್ಮೀಕಿ, ಮಡಿವಾಳ, ಹೂಗಾರ, ಸವಿತಾ-ಹಡಪದ, ಕ್ಷತ್ರಿಯ, ಮರಾಠ,
ಮತ್ತಿತರ ಸಮುದಾಯಗಳಿಂದ ಕನಿಷ್ಠ ತಲಾ 5-10 ಸಾವಿರ ಮತ ಬಂದರೂ ಸಾಕು ಕಾಂಗ್ರೆಸ್ ಗೆಲ್ಲಲಿದೆ. ಹೀಗೆಯೇ ಆಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...