Thursday, April 16, 2026
Thursday, April 16, 2026

Mallikarjun Kharge ಶಿವಮೊಗ್ಗ ಅಲ್ಲಮಪ್ರಭು ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ: ಸ್ಟಾರ್ ಪ್ರಚಾರಕರ ಅಬ್ಬರದ ಚುನಾವಣಾ ಪ್ರಚಾರ

Date:

 Mallikarjun Kharge ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ,ಸಿಎಂ, ಡಿಸಿಎಂ ಸೇರಿ ರಾಜ್ಯದಲ್ಲಿ ಐದು ಗ್ಯಾರಂಟಿ ಗಳನ್ನು ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಯವರು ರಾಷ್ಟ್ರ ಮಟ್ಟದಲ್ಲಿ ಮೈತ್ರಿ ನಾಯಕರು ಸೇರಿ, ನ್ಯಾಯ ಯೋಜನೆ ಗಳನ್ನು ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಆ ಯೋಜನೆ ಗಳನ್ನು ಜಾರಿಗೆ ತಂದೆ ತರುತ್ತೇವೆ ಎಂದರು.

ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ಹಣವನ್ನು ಹಾಕುತ್ತೇವೆ.
ಮಹಾಲಕ್ಷ್ಮಿ ಯೋಜನೆ ಯನ್ನು ಕೊಡ್ತಿದ್ದೇವೆ.ಯುವಕರಿಗೆ 1 ಲಕ್ಷ ಹಣ ಕೊಟ್ಟು, ಟ್ರೈನಿಂಗ್ ಕೊಟ್ಟು, ನೌಕರರನ್ನಾಗಿ ಮಾಡ್ತೀವಿ.
ಮತ್ತೊಂದು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು.

ಶಿವಮೊಗ್ಗ ಬುದ್ದಿ ವಂತರ ಜಿಲ್ಲೆ, ಇಡೀ ರಾಜ್ಯದ ಜನರು ಶಿವಮೊಗ್ಗದ ಕಡೆ ನೋಡ್ತಾರೆ.
ಇಲ್ಲಿ ಭೂ ಸುಧಾರಣೆ ಕಾನೂನು ಹೋರಾಟ ನಡೆದಿತ್ತು.
ಭೂಸುಧಾರಣೆ ಕಾನೂನಿಂದ ಸಾಕಷ್ಟು ಜನರಿಗೆ ಅನುಕೂಲ ಆಗಿದೆ.ಭೂಮಿ ಕಸಿದುಕೊಳ್ತಾರೆ, ಮಂಗಳ ಸೂತ್ರ ಕಸಿದುಕೊಳ್ತಾರೆ ಅಂತಾರೆ.ಆದರೆ ನಾವು ಯಾರು ಆ ರೀತಿ ಮಾಡೋದಿಲ್ಲ.
ನಾವು ಬಡವರ ಪರ ಇದ್ದೇವೆ, ಹೋರಾಟ ಮಾಡ್ತೀವಿ ಎಂದರು.

Mallikarjun Kharge ರಾಹುಲ್ ಗಾಂಧಿ ಮೇಲೆ ಹತ್ತಾರು ಕೇಸ್ ಗಳನ್ನು ಹಾಕಿದ್ದಾರೆ.ಇದಕ್ಕೆಲ್ಲಾ‌ ನಾವು ಹೆದರೋದಿಲ್ಲ.ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು.
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಕ್ಷಣೆ ಮಾಡಬೇಕು.
ಅದಕ್ಕಾಗಿ ಕಾಂಗ್ರೆಸ್ ಚಿಹ್ನೆಗೆ ಮತ ನೀಡಿ ಎಂದು ಖರ್ಗೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ಅನಾಥ ಮಹಿಳೆಯರಿಗೆ ಭಾವನಾ ಜೆಸಿಐನಿಂದ ಉಡುಪು ವಿತರಣೆ

JCI Shivamogga ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಭಾವನದಿಂದ ಗುಡ್...

Brahmakumari Ishwariya University ಆಧ್ಯಾತ್ಮ , ಧ್ಯಾನ ಮತ್ತು ಯೋಗ ಮನುಷ್ಯನ ನೈಜ ಸಂಪತ್ತು-ಬ್ರಹ್ಮಕುಮಾರಿ ಸ್ವಾತಿ

Brahmakumari Ishwariya University ಒತ್ತಡ ಮತ್ತು ಅಶಾಂತಿಯ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರಿಗೆ...

Dr. B.R. Ambedkar ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ 19 ಜನಕ್ಕೆ ಜೀವ ವಿಮಾ ಬಾಂಡ್ ವಿತರಣೆ

Dr. B.R. Ambedkar ಶಿವಮೊಗ್ಗ ಜಿಲ್ಲೆಯ ಹೊಳೆ ಬೆನವಲ್ಲಿ ಗ್ರಾಮದಲ್ಲಿ ಸಂವಿಧಾನ...

VISL ಡಾ.ಅಂಬೇಡ್ಕರ್ ಮತ್ತು ವಿಶ್ವೇಶ್ವರಯ್ಯನವರ ಜೀವನದ ವಿಚಾರಗಳು ಮಕ್ಕಳಿಗೆ ಅಗತ್ಯ- ಬಿ.ವಿಶ್ವನಾಥ್

VISL ವಿಐಎಸ್‌ಎಲ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ದ ಆಯೋಜಿಸಲಾಗಿತ್ತು. ಈ...