Sunday, December 14, 2025
Sunday, December 14, 2025

Actress Malashree ಸೆಟ್ ಏರಿದ ಸಿನಿಮಾ”ಅಧ್ಯಾಯ” ನಟಿ ಮಾಲಾಶ್ರೀ ಅವರಿಂದ ‘ಫಸ್ಟ್ ಲುಕ್’ ಬಿಡುಗಡೆ

Date:

Actress Malashree ಸ್ಯಾಂಡಲ್ ವುಡ್ ನಲ್ಲಿ ಹೊಸ ‘ಅಧ್ಯಾಯ’ ಶುರುವಾಗಿದೆ.

ಏನಿದು ಹೊಸ ಅಧ್ಯಾಯ ಅಂತೀರ! ಹೌದು ‘ಜೈ ಭವಾನಿ ಕ್ರಿಯೇಷನ್ಸ್’ ಎಂಬ ಬ್ಯಾನರ್ ನ ಅಡಿಯಲ್ಲಿ ‘ಜೈ ಭವಾನಿ ಕ್ರಿಯೇಶನ್ಸ್‘ ಸಂಸ್ಥೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ “ಅಧ್ಯಾಯ” ಎಂಬ ಶೀರ್ಷಿಕೆಯ ಚಿತ್ರವು ಈಗಾಗಲೆ ಸೆಟ್ಟೇರಿದ್ದು ಈ ಚಿತ್ರದ ಫಸ್ಟ್ ಲುಕ್ಕನ್ನು ರೇಣುಕಾಬ ಸ್ಟೋಡಿಯೋದಲ್ಲಿ “ಕನಸಿನ ರಾಣಿ” ನಾಯಕ ನಟಿ ಮಾಲಾಶ್ರೀಯವರು ಬಿಡುಗಡೆ ಮಾಡಿದರು.

ಈ ಚಿತ್ರಕ್ಕೆ ನಾಯಕ ನಟರಾಗಿ ಚೈತನ್ಯ ವಂಜಾರ ರವರು ಅಭಿನಯಿಸಲಿದ್ದಾರೆ, ಈಗಾಗಲೇ ಎರಡು ಚಿತ್ರಕ್ಕೆ ನಾಯಕ ನಟರಾಗಿ ಅಭಿನಯಿಸಿದ ಅನುಭವ ಇವರಿಗಿದ್ದು ಈ ಹಿಂದೆ ರುಧೀರ ಕಣಿವೆ, ನವ ಇತಿಹಾಸ ಹಾಗೂ ಅಥಣಿ ಚಿತ್ರಗಳನ್ನು ನಿರ್ದೇಶಸಿದ್ದ ಸಮರ್ಥ್ ಎಂ. ರವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

Actress Malashree ಇದೇ ಸಂದರ್ಭದಲ್ಲಿ ನಟ, ನಿರ್ದೇಶಕ ಯತಿರಾಜು, ಪಿ,ಆರ್,ಒ, ಸುಧೀಂದ್ರ ವೆಂಕಟೇಶ್, ನಿರ್ದೇಶಕ ಶ್ರೀ ರಜಿನಿ, ನಟ ದತ್ತಾಶ್ರೀ ಹೆಗಡೆ ಮುಂತಾದವರು ಚಿತ್ರಕ್ಕೆ ಶುಭ ಹಾರೈಸಿದರು.

ಮೇ 01ರಂದು ನಂದಿನಿ ಲೇಔಟ್ ನ ‘ಶ್ರೀ ಪಂಚಮುಖಿ ಗಣಪತಿ’ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಚಿತ್ರತಂಡ ಸಜ್ಜಾಗಿದೆ ಎಂದು ಚಿತ್ರದ ನಾಯಕ ನಟ ಚೈತನ್ಯ ವಂಜಾರ ಹಾಗೂ ನಿರ್ದೇಶಕ ಸಮರ್ಥ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...