Sunday, December 14, 2025
Sunday, December 14, 2025

Shivasharan Haralaiah ಸಮಗಾರರ ಅಭಿವೃದ್ದಿಗೆ ಸಮಾಜಮುಖಿಯಾಗಿ ಸಂಘವು ಶ್ರಮಿಸುತ್ತಿದೆ- ವೆಂಕಟರಮಣ ಹೊನ್ನಾವರ್ಕರ್

Date:

Shivasharan Haralaiah ಶಿವಮೊಗ್ಗ ನಗರದ ಕುವೆಂಪು ರಸ್ತೆಯ ಸತ್ಯಂ ಕಾಂಪ್ಲೆಕ್ಸ್ ಸನ್ನಿಧಿ ಸಭಾಂಗಣದಲ್ಲಿ, 12ನೇ ಶತಮಾನದಲ್ಲಿ ಶ್ರೀ ಬಸವಣ್ಣವರ ಸಮಕಾಲದ ಕಲ್ಯಾಣ ಕ್ರಾಂತಿಯ ಕಾರಣರಾದ ಶ್ರೀ ಶಿವಶರಣ ಹರಳಯ್ಯನವರು ಹಾಗೂ ಶ್ರೀಮತಿ ಕಲ್ಯಾಣಮ್ಮ ನವರ ಜಯಂತೋತ್ಸವ ಆಚರಣೆಯನ್ನು ಇಂದು 21/4/2024ರ ಭಾನುವಾರ ಬೆಳಿಗ್ಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು,

ಸಮಾಜದಲ್ಲಿರುವ ಬಹಳಷ್ಟು ಸಮಗಾರ ಸಮಾಜದವರು ಇನ್ನೂ ಶೋಷಣೆಗೆ ಒಳಗಾಗುತ್ತಿರುವರು, ಅವರಿಗಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಬಲ ಪಡಿಸಲು ಮತ್ತು ಸಮಾಜಮುಖಿಯಾಗಿ ಹೊರ ಹೊಮ್ಮಲು ಹಲವು ಯೋಜನೆಗಳನ್ನು ಜಿಲ್ಲಾ ಸಮಗಾರ ಸಂಘವು ಕೈ ಗೊಂಡಿದೆ, ಅವುಗಳನ್ನು ಪಡೆಯಲು ಸಮಗಾರ ಸಮಾಜದವರು ಮುಂದೆ ಬರಬೇಕೆಂದು ಅಧ್ಯಕ್ಷ ವೆಂಕಟರಮಣ ಹೊನ್ನಾವರಕರ್ ತಿಳಿಸಿದರು,

Shivasharan Haralaiah ಈ ವೇಳೆ , ಉಪಾಧ್ಯಕ್ಷ ನಾಗೇಂದ್ರ ಶಿರೂರ್ಕರ್, ಕಾರ್ಯದರ್ಶಿ ಅಶೋಕ್ ಕುಮಾರ್, ಸಮಾಜದ ಪ್ರಮುಖರು ಚನ್ನವೀರಪ್ಪ ಗಾಮನಗಟ್ಟಿ, ಕಲ್ಲೇಶ್ ಕಾನ್ಪೇಟ್, ಗೋಪಾಲ್ ಕದಂ, ರಾಘವೇಂದ್ರ ಹೊನ್ನಾವರ್ಕರ್, ನರಹರಿ ಬೋರ್ಕರ್, ಹಾಗೂ ಇತರರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...