Monday, February 2, 2026
Monday, February 2, 2026

Shivasharan Haralaiah ಸಮಗಾರರ ಅಭಿವೃದ್ದಿಗೆ ಸಮಾಜಮುಖಿಯಾಗಿ ಸಂಘವು ಶ್ರಮಿಸುತ್ತಿದೆ- ವೆಂಕಟರಮಣ ಹೊನ್ನಾವರ್ಕರ್

Date:

Shivasharan Haralaiah ಶಿವಮೊಗ್ಗ ನಗರದ ಕುವೆಂಪು ರಸ್ತೆಯ ಸತ್ಯಂ ಕಾಂಪ್ಲೆಕ್ಸ್ ಸನ್ನಿಧಿ ಸಭಾಂಗಣದಲ್ಲಿ, 12ನೇ ಶತಮಾನದಲ್ಲಿ ಶ್ರೀ ಬಸವಣ್ಣವರ ಸಮಕಾಲದ ಕಲ್ಯಾಣ ಕ್ರಾಂತಿಯ ಕಾರಣರಾದ ಶ್ರೀ ಶಿವಶರಣ ಹರಳಯ್ಯನವರು ಹಾಗೂ ಶ್ರೀಮತಿ ಕಲ್ಯಾಣಮ್ಮ ನವರ ಜಯಂತೋತ್ಸವ ಆಚರಣೆಯನ್ನು ಇಂದು 21/4/2024ರ ಭಾನುವಾರ ಬೆಳಿಗ್ಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು,

ಸಮಾಜದಲ್ಲಿರುವ ಬಹಳಷ್ಟು ಸಮಗಾರ ಸಮಾಜದವರು ಇನ್ನೂ ಶೋಷಣೆಗೆ ಒಳಗಾಗುತ್ತಿರುವರು, ಅವರಿಗಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಬಲ ಪಡಿಸಲು ಮತ್ತು ಸಮಾಜಮುಖಿಯಾಗಿ ಹೊರ ಹೊಮ್ಮಲು ಹಲವು ಯೋಜನೆಗಳನ್ನು ಜಿಲ್ಲಾ ಸಮಗಾರ ಸಂಘವು ಕೈ ಗೊಂಡಿದೆ, ಅವುಗಳನ್ನು ಪಡೆಯಲು ಸಮಗಾರ ಸಮಾಜದವರು ಮುಂದೆ ಬರಬೇಕೆಂದು ಅಧ್ಯಕ್ಷ ವೆಂಕಟರಮಣ ಹೊನ್ನಾವರಕರ್ ತಿಳಿಸಿದರು,

Shivasharan Haralaiah ಈ ವೇಳೆ , ಉಪಾಧ್ಯಕ್ಷ ನಾಗೇಂದ್ರ ಶಿರೂರ್ಕರ್, ಕಾರ್ಯದರ್ಶಿ ಅಶೋಕ್ ಕುಮಾರ್, ಸಮಾಜದ ಪ್ರಮುಖರು ಚನ್ನವೀರಪ್ಪ ಗಾಮನಗಟ್ಟಿ, ಕಲ್ಲೇಶ್ ಕಾನ್ಪೇಟ್, ಗೋಪಾಲ್ ಕದಂ, ರಾಘವೇಂದ್ರ ಹೊನ್ನಾವರ್ಕರ್, ನರಹರಿ ಬೋರ್ಕರ್, ಹಾಗೂ ಇತರರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...