Sunday, December 14, 2025
Sunday, December 14, 2025

Madhu Bangarappa ಬಿ.ವೈ‌.ರಾಘವೇಂದ್ರಗೆ ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು- ಮಧು ಬಂಗಾರಪ್ಪ

Date:

Madhu Bangarappa ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾದ್ಯಮ ಮಿತ್ರರೊಂದಿಗೆ ಮಾತನಾಡಿದರು.

ಹಠ,ಛಲದಿಂದ ಚುನಾವಣೆ ಮಾಡುತ್ತಿದ್ದೇವೆ.ಗೀತಕ್ಕನನ್ನು ಜನರ ಬಳಿ ಕರೆದುಕೊಂಡು ಹೋಗುತ್ತಿದ್ದೇವೆ .ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಜನ ಉತ್ತಮ ಬೆಂಬಲ ನೀಡುತ್ತಿದ್ದಾರೆ.ವಿರೋಧ ಪಕ್ಷಗಳು ಹಗುರವಾಗಿ ಮಾತನಾಡಬಹುದು.ಅದಕ್ಕೆ ಮತದಾರರು ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

ಯಾರೇ ಡಮ್ಮಿ ಎನ್ನಲಿ ಅದು ಅವರಿಗೆ ಅನ್ವಯ ಆಗಲ್ಲ.ಗ್ಯಾರಂಟಿ ಯೋಜನೆ ಮೂಲಕ ಹೆಚ್ಚಿನ ಬಹುಮತ ಪಡೆಯುತ್ತೇವೆ.ದೇಶದ ಜನರು ಬಿಜೆಪಿಯನ್ನು ಸೋಲಿಸುತ್ತಾರೆ.
ಸ್ಟಾರ್ ಕ್ಯಾಂಪೇನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಸಂಸದರಿಗೆ ಜನರ ಬಳಿಗೆ ಹೋಗಲು ಧೈರ್ಯ ಇಲ್ಲ. ರಾಘವೇಂದ್ರ ನೋಡಿ ಅಳಬೇಕೋ,ನಗಬೇಕೋ ಗೊತ್ತಾಗುತ್ತಿಲ್ಲ.ಸಂಸದರಾಗಿ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

Madhu Bangarappa ರಾಘವೇಂದ್ರ ಸುಳ್ಳಿನ ಸರದಾರ.
ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು. ಪಂಪ್ ಸೆಟ್ ರಾಜ್ಯದ ಜನರಿಗೆ ಯಾರು ಕೊಟ್ಟಿದ್ದು ಅಂತ ಹೇಳಬೇಕು.
ಸಂಸದ ರಾಘವೇಂದ್ರ ತಮ್ಮದೆ ಸಮಾವೇಶದಲ್ಲಿ ಹೇಳಲಿ ಎಂದರು.

ದೇಶ ಉಳಿದಿರುವುದು ಕಾಂಗ್ರೆಸ್ ನಿಂದ.ಬಿಜೆಪಿ ಅವರು ದೇಶವನ್ನು ಒಡೆದು ಆಳುತ್ತಿದ್ದೀರಾ. ರಾಮ ಜಪವನ್ನೆ ಈಗ ಬಿಜೆಪಿ ಅವರು ಬಿಟ್ಟಿದ್ದಾರೆ.ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಅನ್ನುತ್ತಾರೆ.ಶರಾವತಿ ಸಂತ್ರಸ್ತರಿಗೆ ಜೀವ ಕೊಟ್ಟಿದ್ದು ಕಾಗೋಡು ತಿಮ್ಮಪ್ಪ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...